Webdunia - Bharat's app for daily news and videos

Install App

ಅಪ್ಪಿತಪ್ಪಿಯೂ ಈ 5 ದಿನಗಳಲ್ಲಿ ಮಾತ್ರ ಯಾರಿಗೂ ಸಾಲ ಕೊಡಬೇಡಿ

Webdunia
ಭಾನುವಾರ, 19 ಜುಲೈ 2020 (10:26 IST)
Normal 0 false false false EN-US X-NONE X-NONE

ಬೆಂಗಳೂರು : ಹಣಕಾಸಿನ ತೊಂದರೆಯಾದಾಗ ನಮ್ಮವರಿಗೆ ನಾವು ಹಣವನ್ನು ನೀಡುತ್ತೇವೆ.  ಆದರೆ ಅಪ್ಪಿತಪ್ಪಿಯೂ ಈ 5 ದಿನಗಳಲ್ಲಿ ಮಾತ್ರ ಯಾರಿಗೂ ದುಡ್ಡನ್ನು ಕೊಡಬೇಡಿ.

ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಆ ವೇಳೆ ನಾವು ಬೇರೆಯವರಿಗೆ ಸಹಾಯ ಮಾಡುವುದು ಮಹಾನ್ ಕಾರ್ಯವೇ. ಆದರೆ ಭರಣಿ, ಹಸ್ತಾ, ಮಖ, ಮೂಲಾ, ಉತ್ತರಭಾದ್ರಾ ನಕ್ಷತ್ರಗಳಂದು ನಾವು ಬೇರೆಯವರಿಗೆ ಹಣ ಆಗಲಿ, ಒಡವೆಗಳನ್ನಾಗಲಿ ನೀಡಬಾರದು. ಇದರಿಂದ ಕೊಟ್ಟ ಹಣ ವಾಪಾಸು ಬರದಿರಬಹುದು ಅಥವಾ ನಿಮ್ಮ ಅದೃಷ್ಟ ಬೇರೆಯವರ ಪಾಲಾಗಬಹುದು  ಅಥವಾ ಸಾಲ ತೆಗೆದುಕೊಂಡವರು ನಿಮ್ಮ ಶತ್ರುಗಳಾಗಬಹುದು ಎಚ್ಚರ. ಾದರೆ ಅತಿ ಅವಶ್ಯಕತ ಇದ್ದಾಗ ಹಣ ನೀಡಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಮುಂದಿನ ಸುದ್ದಿ
Show comments