Webdunia - Bharat's app for daily news and videos

Install App

ಹನುಮನ ಕೃಪೆ ನಿಮಗೆ ಸಿಗಲು ಈ ದಿನದಂದು ಹೀಗೆ ಮಾಡಿ

Webdunia
ಗುರುವಾರ, 16 ಮೇ 2019 (06:53 IST)
ಬೆಂಗಳೂರು : ಶ್ರೀರಾಮನ ಭಕ್ತ ಹನುಮನ ಕೃಪೆಯಿದ್ದರೆ ಸಾಕು ಯಾವುದೇ ಕಷ್ಟ, ಸಂಕಷ್ಟಗಳು ಎದುರಾದ್ದರೂ ಧೂಳಿಪಟವಾಗಿ ಹೋಗಿಬಿಡುತ್ತದೆ. ಆದರೆ, ಪಂಡಿತರ ಪ್ರಕಾರ, ಕೆಲವು ಪೂಜಾ ವಿಧಾನಗಳ ಮೂಲಕ ಅಂಜನಿಪುತ್ರನನ್ನು ಪ್ರಸನ್ನಗೊಳಿಸಬೇಕು. ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ.




ಹನುಮ ಜಯಂತಿಯಂದು ಸುಂದರಕಾಂಡ, ಹನುಮನಾಷ್ಟಕ, ಬಜರಂಗ ಬಾಣ ಪಠಿಸುವುದರಿಂದ ಪಾಪ ಪರಿಹಾರವಾಗುತ್ತದೆ. ಈ ದಿನ ಹನುಮನಿಗೆ ದೇಶಿ ತುಪ್ಪದಿಂದ ಮಾಡಿದ ರೊಟ್ಟಿ ಸಮರ್ಪಿಸಬೇಕು. ಹನುಮನಿಗೆ ಸಿಂಧೂರ ಬಣ್ಣದ ದೋತಿ ತೊಡಿಸಬೇಕು.  ಮನೆಯ ಮಂದಿರದ ಛಾವಣಿ ಮೇಲೆ ಕೆಂಪು ಬಣ್ಣದ ಧ್ವಜ ಹಾರಿಸುವುದರಿಂದ ಆಕಸ್ಮಿಕ ಸಂಕಷ್ಟದಿಂದ ಪಾರಾಗಬಹುದು. ಪರಿವಾರದ ಯೋಗಕ್ಷೆಮಕ್ಕಾಗಿ ಹನುಮನಿಗೆ ಮಲ್ಲಿಗೆ ಹೂ ಅರ್ಪಿಸಬೇಕು.


ಅಲ್ಲದೇ ಸರ್ವ ಸಿದ್ದಿಗಾಗಿ ಬಜರಂಗ ಬಲಿಗೆ ಕೇಸರಿ ಯುಕ್ತ ನೀರಿನಿಂದ ಅಭಿಷೇಕ ಮಾಡಿಸಬೇಕು. ಪ್ರಸಿದ್ದಿಗಾಗಿ ಹನುಮನ ಗಧೆಗೆ ಸಿಂಧೂರ ಅಥವಾ ಗೋಮಾತೆಯ ತುಪ್ಪ ಹಚ್ಚಬೇಕು. ಹನುಮ ಜಯಂತಿಯ ದಿನ ರಕ್ತದಾನ ಮಾಡುವುದರಿಂದ ದುರ್ಘಟನೆಗಳಿಂದ ಪಾರಾಗಬಹುದು. ಈ ದಿನ ರೋಗಿಯ ಸೇವೆ ಮಾಡುವುದರಿಂದ ಜೀವನ ಪೂರ್ತಿ ನಿರೋಗಿಯಾಗಿರಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.








 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಮುಂದಿನ ಸುದ್ದಿ
Show comments