Select Your Language

Notifications

webdunia
webdunia
webdunia
webdunia

ಹನುಮಾನ್ ಚಾಲೀಸ್ ನ ಯಾವ ಪದ್ಯ ಓದಿದರೆ ಏನು ಫಲ?

ಹನುಮಾನ್ ಚಾಲೀಸ್ ನ ಯಾವ ಪದ್ಯ ಓದಿದರೆ ಏನು ಫಲ?
ಬೆಂಗಳೂರು , ಬುಧವಾರ, 24 ಏಪ್ರಿಲ್ 2019 (06:49 IST)
ಬೆಂಗಳೂರು: ಹನುಮಾನ್ ಚಾಲೀಸ್ ನ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು. ಅವುಗಳ ಮಹತ್ವ ಹೀಗಿದೆ.


ದುಷ್ಕರ್ಮಗಳನ್ನು ತೆಗೆಯಲು- ಮೊದಲ ಆರಂಭದ ಪಂದ್ಯ
ಬುದ್ಧಿವಂತಿಕೆ ಮತ್ತು ಶಕ್ತಿ-ಎರಡನೇ ಆರಂಭದ ಪಂದ್ಯ
ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಪಡೆಯಲು-3 ನೇ ಪದ್ಯ

ಭಕ್ತಿಭಾವ ತುಂಬಲು-7 ಮತ್ತು 8 ನೇ ಪದ್ಯ.
ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆಗೆ- 11 ನೇ ಪದ್ಯ.
ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವಿನ ಮನಸ್ತಾಪ ನಿವಾರಿಸಲು-12 ನೇ ಪದ್ಯ.
ಖ್ಯಾತಿ ಪಡೆಯಲು-13, 15 ನೇ ಪದ್ಯಗಳು.
ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, ಉದ್ಯೋಗದಲ್ಲಿ ಬಡ್ತಿಗೆ-16,17 ನೇ ಪದ್ಯಗಳು.
ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರವಾದ ಕಾರ್ಯವೆಸಗಲು-20 ನೇ ಪದ್ಯ.
ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆಗೆ-22 ನೇ ಪದ್ಯ.
ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಗೆ- 24 ನೇ ಪದ್ಯ.
ಉತ್ತಮ ಆರೋಗ್ಯಕ್ಕೆ-25 ನೇ ಪದ್ಯ.
ಬಿಕ್ಕಟ್ಟಿನಿಂದ ವಿಮೋಚನೆಗೆ- 26 ನೇ ಪದ್ಯ.
ಆಸೆಗಳ ಈಡೇರಿಕೆಗೆ-27,28 ನೇ ಪದ್ಯಗಳು.
ಶತ್ರುಗಳ ಮೇಲೆ ವಿಜಯ ಸಾಧಿಸಲು-30 ನೇ ಪದ್ಯ.
ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು-31 ನೇ ಪದ್ಯ.
ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು- 32 ರಿಂದ 35 ನೇ ಪದ್ಯಗಳು.
ಮಾನಸಿಕ ಶಾಂತಿಗಾಗಿ-36 ನೇ ಪದ್ಯ.
ಹನುಮನ ಕೃಪೆಗಾಗಿ-37 ನೇ ಪದ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ