ಸಕಲ ರೋಗಗಳ ಪರಿಹಾರಕ್ಕೆ ದುರ್ಗೆಯ ಈ ಮಂತ್ರವನ್ನು ಜಪಿಸಿ

Krishnaveni K
ಮಂಗಳವಾರ, 1 ಅಕ್ಟೋಬರ್ 2024 (08:40 IST)
ಬೆಂಗಳೂರು: ಸಕಲ ರೋಗಗಳ ಪರಿಹಾರಕ್ಕಾಗಿ ದೇವಿ ದುರ್ಗೆಯನ್ನು ಈ ಒಂದು ಮಂತ್ರವನ್ನು ಹೇಳಿ ಜಪಿಸಿದರೆ ಒಳಿತಾಗುತ್ತದೆ. ಅದು ಯಾವ ಮಂತ್ರವನ್ನು ಮತ್ತು ಹೇಗೆ ಪಠಿಸಬೇಕು ಇಲ್ಲಿದೆ ವಿವರ.

ದುರ್ಗಾದೇವಿಯ ಪೂಜೆ ಮಾಡುವುದು ನವರಾತ್ರಿ ಸಂದರ್ಭದಲ್ಲಿ ವಿಶೇಷವಾಗಿದೆ. ದುರ್ಗೆ ಎಂದರೆ ಸರ್ವಶಕ್ತಳು. ಅಪಾರ ಶಕ್ತಿ, ಧೈರ್ಯ ನೀಡುವವಳು. ದುರ್ಗಾದೇವಿಯ ಪ್ರಮುಖ ಮಂತ್ರಗಳಲ್ಲಿ ದುರ್ಗ ಸಪ್ತಶತಿ ಮಂತ್ರ ಪ್ರಮುಖವಾದುದು. ಇದನ್ನು ಪಠಿಸುವುದರಿಂದ ಜೀವನದಲ್ಲಿ ಸಕಲ ರೋಗಗಳು ನಿವಾರಣೆಯಾಗಿ ಶಕ್ತಿವಂತರಾಗುತ್ತೀರಿ.

ದುರ್ಗಾ ಸಪ್ತಶತಿ ಮಂತ್ರಗಳಲ್ಲಿ ರೋಗ ನಿವಾರಣೆಗಾಗಿ ಈ ಮಂತ್ರವನ್ನು ಜಪಿಸಬೇಕು. ಅದು ಹೀಗಿದೆ:
ರೋಗಾನಶೇಷಾನಪಹಂಸಿ ತುಷ್ಟಾ
ರುಷ್ಟಾ ತು ಕಾಮಾನ್ ಸಕಲಾನಭೀಷ್ಟಾನ್
ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ
ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾಂತಿ

ಈ ಮಂತ್ರವನ್ನು ಕೈಯಲ್ಲಿ ಜಪ ಮಾಲೆ ಹಿಡಿದು ಕುಟುಂಬದವರೆಲ್ಲಾ ಒಟ್ಟಿಗೇ ಕುಳಿತು ಒಟ್ಟಾಗಿ ಈ ಮಂತ್ರವನ್ನು ಜಪಿಸುವುದರಿಂದ ರೋಗ-ರುಜಿನಾದಿಗಳು ದೂರವಾಗಿ ಕುಟುಂಬ ಸೌಖ್ಯ ಪಡೆಯುವಿರಿ. ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳೂ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಸೋಮವಾರ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಜಪಿಸಿ

ಶಿವರಾತ್ರಿಯಂದು ರಾತ್ರಿ ವೇಳೆ ಮಾಡಲೇಬೇಕಾದ ವಿಚಾರಗಳು ಇಲ್ಲಿದೆ

ಶಿವರಾತ್ರಿ 2026 ಪೂಜೆ ಯಾವಾಗ ಮಾಡಬೇಕು, ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments