Publish Date: Wed, 01 Jul 2026 (08:28 IST)
Updated Date: Wed, 01 Jul 2026 (08:30 IST)
ಇಂದು ಬುಧವಾರವಾಗಿದ್ದು ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ಜೀವನದಲ್ಲಿ ಬರುವ ಸಂಕಷ್ಟಗಳ ನಿವಾರಣೆಗಾಗಿ ಗಣೇಶ ಭುಜಂಗಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ರಣತ್ಕ್ಷುದ್ರಘಂಟಾನಿನಾದಾಭಿರಾಮಂ
ಚಲತ್ತಾಂಡವೋದ್ದಂಡವತ್ಪದ್ಮತಾಲಮ್ ।
ಲಸತ್ತುಂದಿಲಾಂಗೋಪರಿವ್ಯಾಲಹಾರಂ
ಗಣಾಧೀಶಮೀಶಾನಸೂನುಂ ತಮೀಡೇ ॥ 1 ॥
ಧ್ವನಿಧ್ವಂಸವೀಣಾಲಯೋಲ್ಲಾಸಿವಕ್ತ್ರಂ
ಸ್ಫುರಚ್ಛುಂಡದಂಡೋಲ್ಲಸದ್ಬೀಜಪೂರಮ್ ।
ಗಲದ್ದರ್ಪಸೌಗಂಧ್ಯಲೋಲಾಲಿಮಾಲಂ
ಗಣಾಧೀಶಮೀಶಾನಸೂನುಂ ತಮೀಡೇ ॥ 2 ॥
ಪ್ರಕಾಶಜ್ಜಪಾರಕ್ತರತ್ನಪ್ರಸೂನ-
ಪ್ರವಾಲಪ್ರಭಾತಾರುಣಜ್ಯೋತಿರೇಕಮ್ ।
ಪ್ರಲಂಬೋದರಂ ವಕ್ರತುಂಡೈಕದಂತಂ
ಗಣಾಧೀಶಮೀಶಾನಸೂನುಂ ತಮೀಡೇ ॥ 3 ॥
ವಿಚಿತ್ರಸ್ಫುರದ್ರತ್ನಮಾಲಾಕಿರೀಟಂ
ಕಿರೀಟೋಲ್ಲಸಚ್ಚಂದ್ರರೇಖಾವಿಭೂಷಮ್ ।
ವಿಭೂಷೈಕಭೂಷಂ ಭವಧ್ವಂಸಹೇತುಂ
ಗಣಾಧೀಶಮೀಶಾನಸೂನುಂ ತಮೀಡೇ ॥ 4 ॥
ಉದಂಚದ್ಭುಜಾವಲ್ಲರೀದೃಶ್ಯಮೂಲೋ-
ಚ್ಚಲದ್ಭ್ರೂಲತಾವಿಭ್ರಮಭ್ರಾಜದಕ್ಷಮ್ ।
ಮರುತ್ಸುಂದರೀಚಾಮರೈಃ ಸೇವ್ಯಮಾನಂ
ಗಣಾಧೀಶಮೀಶಾನಸೂನುಂ ತಮೀಡೇ ॥ 5 ॥
ಸ್ಫುರನ್ನಿಷ್ಠುರಾಲೋಲಪಿಂಗಾಕ್ಷಿತಾರಂ
ಕೃಪಾಕೋಮಲೋದಾರಲೀಲಾವತಾರಮ್ ।
ಕಲಾಬಿಂದುಗಂ ಗೀಯತೇ ಯೋಗಿವರ್ಯೈ-
ರ್ಗಣಾಧೀಶಮೀಶಾನಸೂನುಂ ತಮೀಡೇ ॥ 6 ॥
ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ
ಗುಣಾತೀತಮಾನಂದಮಾಕಾರಶೂನ್ಯಮ್ ।
ಪರಂ ಪಾರಮೋಂಕಾರಮಾಮ್ನಾಯಗರ್ಭಂ
ವದಂತಿ ಪ್ರಗಲ್ಭಂ ಪುರಾಣಂ ತಮೀಡೇ ॥ 7 ॥
ಚಿದಾನಂದಸಾಂದ್ರಾಯ ಶಾಂತಾಯ ತುಭ್ಯಂ
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ ।
ನಮೋಽನಂತಲೀಲಾಯ ಕೈವಲ್ಯಭಾಸೇ
ನಮೋ ವಿಶ್ವಬೀಜ ಪ್ರಸೀದೇಶಸೂನೋ ॥ 8 ॥
ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ
ಪಠೇದ್ಯಸ್ತು ಮರ್ತ್ಯೋ ಲಭೇತ್ಸರ್ವಕಾಮಾನ್ ।
ಗಣೇಶಪ್ರಸಾದೇನ ಸಿದ್ಧ್ಯಂತಿ ವಾಚೋ
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ ॥ 9 ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ