Publish Date: Tue, 30 Jun 2026 (08:33 IST)
Updated Date: Tue, 30 Jun 2026 (08:36 IST)
ಇಂದು ಮಂಗಳವಾರವಾಗಿದ್ದು ಕುಜನಿಗೆ ವಿಶೇಷವಾದ ದಿನವಾಗಿದೆ. ಸಾಲಬಾಧೆಯಿಂದ ಬಳಲುತ್ತಿದ್ದರೆ ಇಂದು ಅಂಗಾರಕನ ಋಣವಿಮೋಚನ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಸ್ಕಂದ ಉವಾಚ ।
ಋಣಗ್ರಸ್ತನರಾಣಾಂ ತು ಋಣಮುಕ್ತಿಃ ಕಥಂ ಭವೇತ್ ।
ಬ್ರಹ್ಮೋವಾಚ ।
ವಕ್ಷ್ಯೇಽಹಂ ಸರ್ವಲೋಕಾನಾಂ ಹಿತಾರ್ಥಂ ಹಿತಕಾಮದಮ್ ॥
ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ, ಅನುಷ್ಟುಪ್ ಛಂದಃ, ಅಂಗಾರಕೋ ದೇವತಾ ಮಮ ಋಣ ವಿಮೋಚನಾರ್ಥೇ ಜಪೇ ವಿನಿಯೋಗಃ ।
ಧ್ಯಾನಂ –
ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ।
ಕುಮಾರಂ ಶಕ್ತಿಹಸ್ತಂ ತಂ ಕುಜಂ ಪ್ರಣಮಾಮ್ಯಹಮ್ ॥ 1 ॥
ರಕ್ತಮಾಲ್ಯಾಂಬರಧರಃ ಶೂಲಶಕ್ತಿಗದಾಧರಃ ।
ಚತುರ್ಭುಜೋ ಮೇಷಗತೋ ವರದಶ್ಚ ಧರಾಸುತಃ ॥ 2 ॥
ಅಥ ಸ್ತೋತ್ರಂ –
ಮಂಗಳೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದಃ ।
ಸ್ಥಿರಾಸನೋ ಮಹಾಕಾಯಃ ಸರ್ವಕರ್ಮಾವಬೋಧಕಃ ॥ 3 ॥
ಲೋಹಿತೋ ಲೋಹಿತಾಂಗಶ್ಚ ಸಾಮಗಾಯೀ ಕೃಪಾಕರಃ ।
ಧರ್ಮರಾಜಃ ಕುಜೋ ಭೌಮೋ ಭೂಮಿಜೋ ಭೂಮಿನಂದನಃ ॥ 4 ॥
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕಃ ।
ಸೃಷ್ಟಿಕರ್ತಾಽಪಹರ್ತಾ ಚ ಸರ್ವಕಾಮಫಲಪ್ರದಃ ॥ 5 ॥
ಭೂತಿದೋ ಗ್ರಹಪೂಜ್ಯಶ್ಚ ವಕ್ತ್ರೋ ರಕ್ತವಪುಃ ಪ್ರಭುಃ ।
ಏತಾನಿ ಕುಜನಾಮಾನಿ ಯೋ ನಿತ್ಯಂ ಪ್ರಯತಃ ಪಠೇತ್ ।
ಋಣಂ ನ ಜಾಯತೇ ತಸ್ಯ ಧನಂ ಪ್ರಾಪ್ನೋತ್ಯಸಂಶಯಮ್ ॥ 6 ॥
ರಕ್ತಪುಷ್ಪೈಶ್ಚ ಗಂಧೈಶ್ಚ ದೀಪಧೂಪಾದಿಭಿಸ್ತಥಾ ।
ಮಂಗಳಂ ಪೂಜಯಿತ್ವಾ ತು ಮಂಗಳೇಽಹನಿ ಸರ್ವದಾ ॥ 7 ॥
ಋಣರೇಖಾಃ ಪ್ರಕರ್ತವ್ಯಾಃ ದಗ್ಧಾಂಗಾರೈಸ್ತದಗ್ರತಃ ।
ಸಪ್ತವಿಂಶತಿನಾಮಾನಿ ಪಠಿತ್ವಾ ತು ತದಂತಿಕೇ ॥ 8 ॥
ತಾಶ್ಚ ಪ್ರಮಾರ್ಜಯೇತ್ಪಶ್ಚಾದ್ವಾಮಪಾದೇನ ಸಂಸ್ಪೃಶನ್ ।
ಏವಂ ಕೃತ್ವಾ ನ ಸಂದೇಹೋ ಋಣಹೀನೋ ಧನೀ ಭವೇತ್ ॥ 9 ॥
ಭೂಮಿಜಸ್ಯ ಪ್ರಸಾದೇನ ಗ್ರಹಪೀಡಾ ವಿನಶ್ಯತಿ ।
ಯೇನಾರ್ಜಿತಾ ಜಗತ್ಕೀರ್ತಿರ್ಭೂಮಿಪುತ್ರೇಣ ಶಾಶ್ವತೀ ॥ 10 ॥
ಶತ್ರವಶ್ಚ ಹತಾ ಯೇನ ಭೌಮೇನ ಮಹಿತಾತ್ಮನಾ ।
ಸ ಪ್ರೀಯತಾಂ ತು ಭೌಮೋಽದ್ಯ ತುಷ್ಟೋ ಭೂಯಾತ್ ಸದಾ ಮಮ ॥ 11 ॥
ಮೂಲಮಂತ್ರಃ –
ಅಂಗಾರಕ ಮಹೀಪುತ್ರ ಭಗವನ್ ಭಕ್ತವತ್ಸಲ ।
ನಮೋಽಸ್ತು ತೇ ಮಮಾಶೇಷ ಋಣಮಾಶು ವಿಮೋಚಯ ॥ 12 ॥
ಅರ್ಘ್ಯಂ –
ಭೂಮಿಪುತ್ರ ಮಹಾತೇಜಃ ಸ್ವೇದೋದ್ಭವ ಪಿನಾಕಿನಃ ।
ಋಣಾರ್ತಸ್ತ್ವಾಂ ಪ್ರಪನ್ನೋಽಸ್ಮಿ ಗೃಹಾಣಾರ್ಘ್ಯಂ ನಮೋಽಸ್ತು ತೇ ॥ 13 ॥
ಇತಿ ಋಣ ವಿಮೋಚನ ಅಂಗಾರಕ ಸ್ತೋತ್ರಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ