Select Your Language

Notifications

webdunia
webdunia
webdunia
webdunia

ಶಿವನ ಅನುಗ್ರಹಕ್ಕೆ ಚಂದ್ರಶೇಖರಾಷ್ಟಕಂ ಓದಿ

Shiva
ಇಂದು ಸೋಮವಾರವಾಗಿದ್ದು ಶಿವನ ಅನುಗ್ರಹಕ್ಕಾಗಿ ತಪ್ಪದೇ ಚಂದ್ರಶೇಖರಾಷ್ಟಕಂ ಸ್ತೋತ್ರವನ್ನು ಓದಿ. ಇದರಿಂದ ಮನಸ್ಸಿನಲ್ಲಿರುವ ಭಯ ನಿವಾರಣೆಯಾಗಿ ಆತ್ಮವಿಶ್ವಾಸ ವೃದ್ಧಿಸುವುದು.

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್ ।
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ ॥ (2)

ರತ್ನಸಾನು ಶರಾಸನಂ ರಜತಾದ್ರಿ ಶೃಂಗ ನಿಕೇತನಂ
ಶಿಂಜಿನೀಕೃತ ಪನ್ನಗೇಶ್ವರ ಮಚ್ಯುತಾನಲ ಸಾಯಕಮ್ ।
ಕ್ಷಿಪ್ರದಗ್ದ ಪುರತ್ರಯಂ ತ್ರಿದಶಾಲಯೈ-ರಭಿವಂದಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥ 1 ॥

ಪಂಚಪಾದಪ ಪುಷ್ಪಗಂಧ ಪದಾಂಬುಜ ದ್ವಯಶೋಭಿತಂ
ಫಾಲಲೋಚನ ಜಾತಪಾವಕ ದಗ್ಧ ಮನ್ಮಧ ವಿಗ್ರಹಮ್ ।
ಭಸ್ಮದಿಗ್ಧ ಕಳೇಬರಂ ಭವನಾಶನಂ ಭವ ಮವ್ಯಯಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ ॥ 2 ॥

ಮತ್ತವಾರಣ ಮುಖ್ಯಚರ್ಮ ಕೃತೋತ್ತರೀಯ ಮನೋಹರಂ
ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿ ಸರೋರುಹಮ್ ।
ದೇವ ಸಿಂಧು ತರಂಗ ಶ್ರೀಕರ ಸಿಕ್ತ ಶುಭ್ರ ಜಟಾಧರಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್ ॥ 3 ॥

ಯಕ್ಷ ರಾಜಸಖಂ ಭಗಾಕ್ಷ ಹರಂ ಭುಜಂಗ ವಿಭೂಷಣಂ
ಶೈಲರಾಜ ಸುತಾ ಪರಿಷ್ಕೃತ ಚಾರುವಾಮ ಕಳೇಬರಮ್ ।
ಕ್ಷೇಳ ನೀಲಗಳಂ ಪರಶ್ವಧ ಧಾರಿಣಂ ಮೃಗಧಾರಿಣಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್ ॥ 4 ॥

ಕುಂಡಲೀಕೃತ ಕುಂಡಲೀಶ್ವರ ಕುಂಡಲಂ ವೃಷವಾಹನಂ
ನಾರದಾದಿ ಮುನೀಶ್ವರ ಸ್ತುತವೈಭವಂ ಭುವನೇಶ್ವರಮ್ ।
ಅಂಧಕಾಂತಕ ಮಾಶ್ರಿತಾಮರ ಪಾದಪಂ ಶಮನಾಂತಕಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ ॥ 5 ॥

ಭೇಷಜಂ ಭವರೋಗಿಣಾ ಮಖಿಲಾಪದಾ ಮಪಹಾರಿಣಂ
ದಕ್ಷಯಜ್ಞ ವಿನಾಶನಂ ತ್ರಿಗುಣಾತ್ಮಕಂ ತ್ರಿವಿಲೋಚನಮ್ ।
ಭಕ್ತಿ ಮುಕ್ತಿ ಫಲಪ್ರದಂ ಸಕಲಾಘ ಸಂಘ ನಿಬರ್ಹಣಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ ॥ 6 ॥

ಭಕ್ತವತ್ಸಲ-ಮರ್ಚಿತಂ ನಿಧಿಮಕ್ಷಯಂ ಹರಿದಂಬರಂ
ಸರ್ವಭೂತ ಪತಿಂ ಪರಾತ್ಪರ-ಮಪ್ರಮೇಯ ಮನುತ್ತಮಮ್ ।
ಸೋಮವಾರಿನ ಭೂಹುತಾಶನ ಸೋಮ ಪಾದ್ಯಖಿಲಾಕೃತಿಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್ ॥ 7 ॥

ವಿಶ್ವಸೃಷ್ಟಿ ವಿಧಾಯಕಂ ಪುನರೇವಪಾಲನ ತತ್ಪರಂ
ಸಂಹರಂ ತಮಪಿ ಪ್ರಪಂಚ ಮಶೇಷಲೋಕ ನಿವಾಸಿನಮ್ ।
ಕ್ರೀಡಯಂತ ಮಹರ್ನಿಶಂ ಗಣನಾಥ ಯೂಥ ಸಮನ್ವಿತಂ
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್ ॥ 8 ॥

ಮೃತ್ಯುಭೀತ ಮೃಕಂಡುಸೂನುಕೃತಸ್ತವಂ ಶಿವಸನ್ನಿಧೌ
ಯತ್ರ ಕುತ್ರ ಚ ಯಃ ಪಠೇನ್ನ ಹಿ ತಸ್ಯ ಮೃತ್ಯುಭಯಂ ಭವೇತ್ ।
ಪೂರ್ಣಮಾಯುರರೋಗತಾಮಖಿಲಾರ್ಥಸಂಪದಮಾದರಂ
ಚಂದ್ರಶೇಖರ ಏವ ತಸ್ಯ ದದಾತಿ ಮುಕ್ತಿಮಯತ್ನತಃ ॥ 9 ॥

Share this Story:

Follow Webdunia kannada

ಮುಂದಿನ ಸುದ್ದಿ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು