Publish Date: Thu, 22 Jan 2026 (08:38 IST)
Updated Date: Thu, 22 Jan 2026 (08:41 IST)
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಆರೋಗ್ಯ, ಆಯುಷ್ಯ, ನೆಮ್ಮದಿಗಾಗಿ ಮಹಾವಿಷ್ಣುವಿನ ಕುರಿತ ಸ್ತೋತ್ರಗಳನ್ನು ಪಠಿಸಿದರೆ ಉತ್ತಮ. ಅದಕ್ಕಾಗಿ ಬಾಲ ಮುಕುಂದಾಷ್ಟಕಂ ಸ್ತೋತ್ರ ಇಲ್ಲಿದೆ ಮತ್ತು ಇದನ್ನು ಮಕ್ಕಳಿಗೆ ಹೇಳಿಸಿ.
ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ ।
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 1 ॥
ಸಂಹೃತ್ಯ ಲೋಕಾನ್ವಟಪತ್ರಮಧ್ಯೇ ಶಯಾನಮಾದ್ಯಂತವಿಹೀನರೂಪಮ್ ।
ಸರ್ವೇಶ್ವರಂ ಸರ್ವಹಿತಾವತಾರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 2 ॥
ಇಂದೀವರಶ್ಯಾಮಲಕೋಮಲಾಂಗಂ ಇಂದ್ರಾದಿದೇವಾರ್ಚಿತಪಾದಪದ್ಮಮ್ ।
ಸಂತಾನಕಲ್ಪದ್ರುಮಮಾಶ್ರಿತಾನಾಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 3 ॥
ಲಂಬಾಲಕಂ ಲಂಬಿತಹಾರಯಷ್ಟಿಂ ಶೃಂಗಾರಲೀಲಾಂಕಿತದಂತಪಂಕ್ತಿಮ್ ।
ಬಿಂಬಾಧರಂ ಚಾರುವಿಶಾಲನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 4 ॥
ಶಿಕ್ಯೇ ನಿಧಾಯಾದ್ಯಪಯೋದಧೀನಿ ಬಹಿರ್ಗತಾಯಾಂ ವ್ರಜನಾಯಿಕಾಯಾಮ್ ।
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 5 ॥
ಕಲಿಂದಜಾಂತಸ್ಥಿತಕಾಲಿಯಸ್ಯ ಫಣಾಗ್ರರಂಗೇನಟನಪ್ರಿಯಂತಮ್ ।
ತತ್ಪುಚ್ಛಹಸ್ತಂ ಶರದಿಂದುವಕ್ತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 6 ॥
ಉಲೂಖಲೇ ಬದ್ಧಮುದಾರಶೌರ್ಯಂ ಉತ್ತುಂಗಯುಗ್ಮಾರ್ಜುನ ಭಂಗಲೀಲಮ್ ।
ಉತ್ಫುಲ್ಲಪದ್ಮಾಯತ ಚಾರುನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 7 ॥
ಆಲೋಕ್ಯ ಮಾತುರ್ಮುಖಮಾದರೇಣ ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ ।
ಸಚ್ಚಿನ್ಮಯಂ ದೇವಮನಂತರೂಪಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 8 ॥