Webdunia - Bharat's app for daily news and videos

Install App

ನಿಮ್ಮ ಮನೆಗೆ ಗಂಡಾಂತರವಿದೆ ಎಂಬುದನ್ನು ಸೂಚಿಸುತ್ತೆ ಈ ಘಟನೆ

Webdunia
ಬುಧವಾರ, 27 ಫೆಬ್ರವರಿ 2019 (06:43 IST)
ಬೆಂಗಳೂರು : ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಪ್ರಕೃತಿ ಕೆಲವು ಸನ್ನೆಗಳ ಮೂಲಕ ತಿಳಿಸುತ್ತೆ. ನೀವು ಹೋಗುವ ಕಾರ್ಯ ಇಷ್ಟೇ, ನಿನ್ನ ಯೋಗ್ಯತೆ ಇಷ್ಟೇ, ನಿನ್ನ ಜೀವನ ಇಷ್ಟೇ ಎಂಬ ಸೂಚನೆಗಳನ್ನು  ಪ್ರಕೃತಿ ಮೊದಲೇ ನಮಗೆ ತಿಳಿಸುತ್ತದೆ.


ಅದೇರೀತಿ ಮನೆಗೆ ಏನಾದರೂ ಅನಾಹುತ ಒದಗಿ ಬರುತ್ತದೆ ಎಂಬುದನ್ನು ಕೂಡ ಪ್ರಕೃತಿ ಮೊದಲೇ ಈ ಮೂಲಕ ನಮಗೆ ಸೂಚನೆ ನೀಡುತ್ತದೆ. ಹೌದು. ನಿಮ್ಮ ಮನೆಯಲ್ಲಿ ಸಾಕಿದ ನಾಯಿ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತದೆ ಎಂದರೆ ಆ ಮನೆಗೆ ಸದ್ಯದಲ್ಲೆ ದೊಡ್ಡ ಗಂಡಾಂತರ ಕಾದಿದೆ ಎಂದರ್ಥ. ಅಥವಾ ಮನೆಯ ಯಜಮಾನನಿಗೆ ಅಪಾಯ ಕಾದಿದೆ ಎಂದರ್ಥ. ಆದ್ದರಿಂದ ನೀವು ಸಾಕಿದ ನಾಯಿ ಅನಾರೋಗ್ಯಕ್ಕೀಡಾದರೆ ಸ್ವಲ್ಪ ಜಾಗೃತೆ ವಹಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments