✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಸರ್ವೀಸ್ ಸೆಂಟರ್
ಗುಂಡ ತನ್ನ ಮನೆ ಹತ್ತಿರ ಒಂದು ನೂತನ ಸರ್ವೀಸ್ ಸೆಂಟರ್ವೊಂದನ್ನು ಆರಂಭಿಸಿದ. ಆದರೆ ಅದು ಆರಂಭವಾಗಿ ಐದು ತಿಂಗಳಾದರೂ,...
ವೇಟ್ ಪ್ಲೀಸ್...!
ಒಂದು ಸಲ ಗುಂಡ ರೈಲ್ವೇ ನಿಲ್ದಾಣದಿಂದ ಹೊರಬರುವಾಗ, ಅಲ್ಲಿರುವ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿ, wait please ಎಂ...
ಕುಟುಂಬ
ಗುಂಡನ ಕುಟಂಬ ಯೋಜನೆ ಹೀಗಿತ್ತು... ವರ್ಷಕ್ಕೆರಡು ಮಕ್ಕಳನ್ನು ಪಡೆಯುವಂತಿಲ್ಲ! ವರ್ಷಕ್ಕೊಂದೇ ಮಗು!.
ಕನ್ನಡಕ
ಸಂತಾ ಹೆಂಡತಿಯನ್ನು ಕಂಡ ತಕ್ಷಣ ಕನ್ನಡಕವನ್ನು ಹಾಕಿಕೊಳ್ಳುತ್ತಿದ್ದ. ಒಂದು ದಿನ, ಹೆಂಡತಿ: ಯಾಕ್ರಿ, ನನ್ನ ಎದುರಿಗೆ ಬ...
ಪೋಸ್ಟ್ ಲೆಟರ್
ಸಂತಾ: ಈ ಲೆಟರ್ ಪೋಸ್ಟ್ ಮಾಡಿದರೆ ಮೂರು ದಿನದಲ್ಲಿ ಮುಂಬೈಗೆ ತಲುಪುತ್ತಾ? ಪೋಸ್ಟ್ಮ್ಯಾನ್: ತಲುಪುತ್ತೆ ಸಾರ್. ಸಂತಾ:...
ಎಲ್ಲವೂ ಸೇರಿ...
ಮಾರ್ಕ್ಸ್ ಕಾರ್ಡ್ ತಂದ ಸಂತಾನ ಮಗ ಖುಷಿಯಿಂದ, ಅಪ್ಪಾ ನೀವು ಹೇಳಿದಂತೆ 100 ಮಾರ್ಕ್ಸ್ ತಗೊಂಡು ಬಿಟ್ಟೆ. ಅಪ್ಪ: ಯಾವವ ...
ಬಟ್ಟೆ ಅಂಗಡಿ
ಬಟ್ಟೆ ಅಂಗಡಿಯಲ್ಲಿ ಸಂತಾ: ಈ ಸೀರೆಯ ಬೆಲೆಯೆಷ್ಟು? ಮಾರಾಟಗಾರ: ಬರೇ ಐದು ನೂರು. ಸಂತಾ: ಸೋಪ್ನ ಹೆಸರು ಕೇಳಿಲ್ಲ ನಾನ
ಚೆಕ್ ಮಾಡಬೇಕಿಲ್ಲಾ..!
ಬಾಳೆ ಹಣ್ಣಿನ ಸಿಪ್ಪೆ ತೆಗೆಯದೇ ಹಾಗೇ ತಿನ್ನಲು ಶುರು ಮಾಡಿದ ಮಗನಲ್ಲಿ ಗಾಬರಿಗೊಂಡ ಅಪ್ಪ. ಅಪ್ಪ: ಸಿಪ್ಪೆ ತೆಗೆದು ತಿನ...
ಸಕ್ಕರೆ
ಸಂತಾನ ಹೆಂಡತಿ: ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ. ಸಂತಾ: ರೋಮ್ಯಾಂಟಿಕ್ ಮೂಡ್ನಲ್ಲಿದ್ದ ಸಂತಾ, ನಿನ್ನ ತುಟಿಯಲ್ಲೇ ...
ತಪ್ಪಲ್ಲವೇ?
ಮಗ: ಅಪ್ಪ, ಯಾರೇ ಆಗಲಿ ತಮಗಿಂತ ಚಿಕ್ಕವರನ್ನು ಹೊಡೆಯುವುದು ತಪ್ಪಲ್ಲವೇ? ಅಪ್ಪ: ಹೌದು. ಮಗ: ಮತ್ಯಾಕೆ ನೀವು ನನ್ನ ಹೋ
ಬಿಳಿದೋ-ಕರೀದೋ?
ಗಿರಾಕಿ: ಏನ್ರೀ, ತಿಂಡಿಯಲ್ಲಿ ಕೂದಲು? ಮಾಲೀಕ: ಬಿಳಿದೋ ಅಥವಾ ಕರೀದೊ ಗಿರಾಕಿ: ಯಾಕೆ? ಮಾಲೀಕ: ಕರಿ ಕೂದಲು ಆದ್ರೆ ಅ...
ಅದೃಷ್ಟ
ಗುಂಡಾ: ಏನಯ್ಯಾ, ನೀನು ಕಿಟ್ಟು ಒಂದೇ ಹುಡುಗಿಯನ್ನು ಪ್ರೀತಿಸ್ತಾ ಇದ್ರೀ. ಅದೃಷ್ಟ ಯಾರಿಗೆ ಒಲಿಯಿತು? ರಂಗು: ನನಗೆ ಕಣೋ...
ಖರ್ಚು
ಹುಡುಗ: ನನಗೆ ತಿಂಗಳಲ್ಲಿ 5 ಸಾವಿರ ಸಂಬಳ ಬರುತ್ತೆ. ನಮಗಿಬ್ಬರಿಗೂ ಜೀವಿಸಲು ಸಾಕಾಲ್ಲವೇ ಹುಡುಗಿ: ನನ್ನ ಖರ್ಚಿಗೆ ಸಾಕು...
ಧೈರ್ಯ ಬರಲಿ
ಶನಿವಾರ, 28 ನವೆಂಬರ್ 2009
"ಯಜಮಾನ--(ಭಿಕ್ಷುಕನಲ್ಲಿ) ನೀನು ಯಾಕೆ ಭಿಕ್ಷೆ ಬೇಡುತ್ತೀಯ?. ಭಿಕ್ಷುಕ-- ಕುಡಿಯೋಕೆ ಹಣ ಬೇಕು. ಯಜಮಾನ-- ಯಾಕೆ ಕುಡಿ...
ರಂಗಣ್ಣನ ಬುದ್ಧಿ
ಶನಿವಾರ, 28 ನವೆಂಬರ್ 2009
"ರಂಗಣ್ಣ-- (ನಿಂಗಣ್ಣನವರ ಮನೆಗೆ ಬಂದು) ಏನಪ್ಪಾ ರವಿ, ನಿಮ್ಮ ತಂದೆ ಮನೇಲಿ ಇದ್ದಾರಾ? ರವಿ-- ಯಾರಾದರೂ ಬಂದರೆ ನಮ್ಮ ತಂ...
ಪೀಸಾ ಗೋಪುರ
ಶನಿವಾರ, 28 ನವೆಂಬರ್ 2009
ಅಧ್ಯಾಪಕ: ಪೀಸಾ ಗೋಪುರ ಎಲ್ಲಿದೆ? ಪುಟ್ಟು: ಗೊತ್ತಿಲ್ಲಾ ಅಧಾಪಕ: ಬೆಂಚಿನ ಮೇಲೆ ನಿಂತು ಕೋ... ಪುಟ್ಟು: ಬೆಂಚಿನ ...
ಜಲಂಧರ್ ಸಿಂಗ್
ಶನಿವಾರ, 28 ನವೆಂಬರ್ 2009
ಪ್ರಶ್ನೆ: ಸರ್ದಾರ್ಜಿಯೊಬ್ಬ ನೀರಿನಲ್ಲಿ ಕುಳಿತಿದ್ದರೆ ಆತನನ್ನು ಏನೆಂದು ಕರೆಯಬಹುದು? ಉತ್ತರ: ವೆರಿ ಸಿಂಪಲ್, 'ಜಲಂಧರ್
ಅಧ್ಯಾಪಕ
ಶನಿವಾರ, 28 ನವೆಂಬರ್ 2009
ಕೋಣೆವೊಂದರಲ್ಲಿ ಎಲ್ಲರೂ ನಿದ್ದೆ ಮಾಡಿರುವಾಗ ಏಕಾಂಗಿಯಾಗಿ ಮಾತನಾಡುವ ಶಕ್ತಿಯುಳ್ಳವನು.
ಎಲ್ಐಸಿ ಪಾಲಿಸಿ
ಜೀವನವಿಡೀ ನಿಮ್ಮನ್ನು ಬಡವರನ್ನಾಗಿಸಿ ಸತ್ತ ನಂತರ ಅಥವಾ ಸಾಯುವ ವೇಳೆ ಶ್ರೀಮಂತರನ್ನಾಗಿಸುವ ಪಾಲಿಸಿ.
ಆಕಳಿಕೆ
ಪ್ರಶ್ನೆ: ಆಕಳಿಕೆ ಉತ್ತರ: ಹೆಂಡತಿ ಮುಂದೆ ಗಂಡ ಬಾಯಿ ತೆರೆಯಬಹುದಾದ ಅಂತಿಮ ಅವಕಾಶ.
ಮುಂದಿನ ಸುದ್ದಿ
Show comments