✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಭೇಧ-ಭಾವ ಸಲ್ಲದು
ಶಿಕ್ಷಕ: ಗಂಡು ಮಗು, ಹೆಣ್ಣು ಮಗು ಅಂತ ಭೇದ-ಭಾವ ಮಾಡಬಾರದು. ವಿದ್ಯಾರ್ಥಿ: ಮತ್ಯಾಕೆ ವಿದ್ಯಾರ್ಥಿ-ವಿಧ್ಯಾರ್ಥಿನಿಯರನ್ನು...
ಗ್ರಾಮರ್
ಟೀಚರ್: ಗುಂಡ, ಒಂದು ಕಾಂಪೌಂಡ್ ಸೆಂಟೆನ್ಸ್ ಹೇಳು? ಗುಂಡ: ಸ್ಟಿಕ್ ನೊ ಬಿಲ್ಸ್!
ಕನ್ನಡ ಶಾಯರಿ
ಶಿಲ್ಪಿ ಕಲ್ಲನ್ನು ಕೆತ್ತಿದರೆ ಅದು ಕಲೆ, ವಾಹ್ ವಾಹ್ ಆದರೆ ಕಲ್ಲಿನಿಂದ ಶಿಲ್ಪಿಯನ್ನು ಕೆತ್ತಿದರೆ ಅದು ಕೊಲೆ.
ಸಾಲದವರ ಕಾಟ
ಸೀನಣ್ಣ: ಬೆಳಿಗ್ಗೇನೆ ವಾಕಿಂಗ್ ಬರೋದು ಯಾವಾಗ್ಲಿಂದ ಅಭ್ಯಾಸವಾಯ್ತು ಶಾಮಣ್ಣ? ಶಾಮಣ್ಣ: ಸಾಲದವರ ಕಾಟ ತಡೀಲಾರ್ದೆ ಬೆಳ್ ಬ...
ಬಾಡಿಗೆ
ಬಾಡಿಗೆದಾರ: ಏನ್ ಸ್ವಾಮಿ, ವರುಷಕ್ಕೊಂದು ಸಲ ಬಾಡಿಗೆ ಜಾಸ್ತಿ ಮಾಡೋಲ್ಲ ಎಂತ ಹೇಳಿದ್ದೋರು ಈಗ ಆರು ತಿಂಗಳಿಗೆ ಜಾಸ್ತಿ ಮ...
ಇದೇನಾ ಕೆಲ್ಸ?
ಪತ್ನಿ: ಗಂಡ ಹೆಂಡತಿ ಜಗಳ ಮಾಡ್ತಾ ಇದ್ರೆ ನೀವೆಲ್ಲಾ ನಿಂತು ತಮಾಷೆ ನೋಡುತ್ತಿರಲ್ಲ. ನಿಮಗೆ ಇದೇನಾ ಕೆಲ್ಸ? ಗೆಳೆಯರು: ನಾ...
ಆಪರೇಷನ್
ಡಾಕ್ಟ್ರು: ನೀವೇನೂ ಚಿಂತೆ ಮಾಡಬೇಡಿ. ಈ ಆಪರೇಷನ್ನಲ್ಲಿ ನಿಮ್ಮ ಅತ್ತೆಗೆ ಏನೂ ಆಗೋದಿಲ್ಲ? ಮಹಿಳೆ: ನೀವು ಈ ರೀತಿ ಹೇಳ್ತ...
ಬೇರೆ ಕೆಲಸ ಇಲ್ಲ
ನಾನು ನಿನ್ನ ಬಗ್ಗೆ ಯೋಚಿಸ್ತಾ ಇರ್ತೀನಿ. ಹಾಗೇ ನೀನು ಕೂಡಾ ಯಾವಾಗ್ಲೂ ನನ್ನ ಬಗ್ಗೆ ಯೋಚಿಸ್ತಾ ಇರ್ತಿಯಾ ಅಂದ್ರೆ ಅದು ಏನ...
ಮೆಣಸಿನಕಾಯಿ
ಟೀಚರ್: ನಿನ್ನ ಹೆಸರೇನು? ವಿದ್ಯಾರ್ಥಿ: ಮೆಣಸಿನಕಾಯಿ ಶಂಕರ ಟೀಚರ್: ಯಾಕೆ ಮೆಣಸಿನಕಾಯಿ ಮುಂದೆ ಇಟ್ಕೊಂಡಿದ್ದೀಯಾ? ವಿದ್...
ಐಶ್ವರ್ಯ ರೈ
ರಂಗ: ಇತ್ತೀಚೆಗೆ ನಿನ್ನ ಹೆಂಡತಿ ಹೆಚ್ಚಿಗೆ ಮಾತನಾಡೋದಿಲ್ಲ ಯಾಕೆ? ಗುಂಡ: ಅದ್ಯಾಕೆ ಗೊತ್ತಾ? ಒಂದು ಸಲ ನಾವಿಬ್ಬರೂ ಫೋಟ...
ಕಾಶಿ ಯಾತ್ರೆ
ಹೆಂಡತಿ: ರೀ... ಹೊಸ ಸಿನೆಮಾ ಬಂದಿದೆಯಂತೆ, ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತ, ಹೋಗಿ ಬರೋಣ್ವವೇ? ಗಂಡ: ಯಾರ್ದೋ ...
ಟ್ಯೂಶನ್ ಕ್ಲಾಸ್
ಕಮಲ: ಇದೇನೇ ವಿಮಲ ಮಕ್ಕಳನ್ನು ಟ್ಯೂಶನ್ಗೆ ಸೇರಿಸಿದೆಯೆಂತೆ! ಯಾಕೆ? ಅವರು ಚೆನ್ನಾಗಿ ಓದೋದಿಲ್ವ? ವಿಮಲ: ಅವರು ಚೆನ್ನಾಗ...
ಹೇಗೆ ಸಾಧ್ಯ?
ಡಾಕ್ಟರ್: ನೀವೇನೂ ಚಿಂತೆ ಮಾಡಬೇಡಿ ನಿಮ್ಮ ಮಗನಿಗೆ ಹಿಡಿದಿರುವ ಹುಚ್ಚನ್ನು ಆರು ತಿಂಗಳಲ್ಲಿ ವಾಸಿ ಮಾಡಿ ಕಳುಹಿಸುತ್ತೇನೆ...
ಬಾಕ್ಸರ್
ಮದುವೆಗೆ ಮುನ್ನ ವಧು-ವರ ಪರಸ್ಪರ ಕೈ ಹಿಡಿದುಕೊಂಡಿರುತ್ತಾರೆ ಏಕೆ? ಸಿಂಪಲ್, ಇಬ್ಬರು ಬಾಕ್ಸರುಗಳ ಬಾಕ್ಸಿಂಗ್ ಆರಂಭಿಸುವ...
ದೀರ್ಫಾಯುಷ್ಯ
ಬೇಗನೆ ಮದುವೆಯಾಗಿ ಬಿಡಿ. ಅದರಿಂದ ಹೆಚ್ಚು ದಿನ ಬದುಕಬೇಕೆಂಬ ಆಲೋಚನೆ ನಿಮಗೆಂದಿಗೂ ಬರುವುದಿಲ್ಲ.
ಗೊತ್ತಾ?
ಕಳ್ಳ: ನನಗೆ ಐ.ಜಿ. ಡಿಐಜಿ ಕಮೀಷನರ್, ಇನ್ಸ್ಪೆಕ್ಟರ್ ಎಲ್ಲರೂ ಚೆನ್ನಾಗಿ ಗೊತ್ತು! ಇನ್ನೊಬ್ಬ ಕಳ್ಳ: ಸರಿ, ಅವರಿಗೆಲ್...
ಲೆಕ್ಕ
ರಗು: ಆಸ್ಪತ್ರೆಗೆ ಬಂದಿರೋ ರೋಗಿಗಳ ಸಂಖ್ಯೆ 12 ಆದ್ರೆ ಡಾಕ್ಟ್ರು 24 ಅಂತ ಲೆಕ್ಕ ಮಾಡುತ್ತಾರಲ್ಲ, ಯಾಕೆ? ಗೋವಿಂದ: ಅವರು...
ಲಂಚ ಕೇಳೋಲ್ಲ
ಸೋಮ: ಎನ್ರೀ, ಲಂಚ ಕೇಳೋಲ್ಲ ಅಂತ ಹೇಳ್ದೋರು ಈಗ ಐನೂರು ರೂಪಾಯಿ ಅಲ್ಲಿಟ್ಬಿಡಿ ಅಂತ ಹೇಳ್ತಾ ಇದೀರಾ ಅಧಿಕಾರಿ: ಕೇಳಲ್ಲ ಅಂ...
ನಲ್ಲಿ ಹಾಕ್ಸಿ
ಎಂ.ಎಲ್.ಎ: ನಿಮ್ಮ ಬಡಾವಣೆಗೆ ಮೊದಲು ಕಾವೇರಿ ನೀರು ತರಿಸ್ತೀನಿ. ಮತದಾರರು: ಸ್ವಾಮಿ, ನೀರಿಗಿಂತ ಮೊದಲು, ನಲ್ಲಿ ಹಾಕ್ಸ...
ದೀರ್ಫಾಯುಷ್ಯ
ಬೇಗನೆ ಮದುವೆಯಾಗಿ ಬಿಡಿ. ಅದರಿಂದ ಹೆಚ್ಚು ದಿನ ಬದುಕಬೇಕೆಂಬ ಆಲೋಚನೆ ನಿಮಗೆಂದಿಗೂ ಬರುವುದಿಲ್ಲ.
ಮುಂದಿನ ಸುದ್ದಿ
Show comments