Select Your Language

Notifications

webdunia
webdunia
webdunia
webdunia

ದೀಪದ ಬತ್ತಿಯಿಂದ ಧನು ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ದೀಪದ ಬತ್ತಿಯಿಂದ ಧನು ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?
ಬೆಂಗಳೂರು , ಶನಿವಾರ, 4 ಮೇ 2019 (07:52 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.


ಧನು
ಹತ್ತು ಬತ್ತಿಯ ಬೇವಿನ ಎಣ್ಣೆಯ ದೀಪವನ್ನು ಸಾಯಿಬಾಬಾ ಮಂದಿರ ಅಥವಾ ಗುರು ದೇವಾಲಯಗಳಲ್ಲಿ ಬೆಳಗಿಸಿದರೆ ಸಕಲ ಮನೋಕಾಂಕ್ಷೆಗಳು ಈಡೇರುವುದು. ಗುರುವಿನ ಅನುಗ್ರಹ ದೊರೆಯುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?