Webdunia - Bharat's app for daily news and videos

Install App

ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಸಂಚಾರ!

Webdunia
ಸೋಮವಾರ, 20 ಡಿಸೆಂಬರ್ 2021 (17:04 IST)
ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದ ಹಿನ್ನೆಲೆ ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳ ಸಂಚಾರ ಮಾಡಲಾಗುತ್ತಿದೆ.
 
ರಾಜ್ಯದ ಬಸ್ ಗಳು ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಎಂಇಎಸ್ ಪುಂಡಾಟ ಮಾಡುತ್ತಿರುವ ಹಿನ್ನೆಲೆ ಮುಂಜಾಗ್ರತೆ ವಹಿಸಿ ರಾಜ್ಯದ ಗಡಿಭಾಗಕ್ಕೆ ಮಾತ್ರ ಸಂಚಾರ ಮಾಡಲಾಗುತ್ತಿದೆ.

ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದಿದ್ದು, ಎರಡು ಬಸ್ ಗಳು ಮಾತ್ರ ಮಹಾರಾಷ್ಟ್ರದಲ್ಲಿವೆ. ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳು ಸಂಚಾರ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ 5 ಲಕ್ಷ ರೂ ಆದಾಯ ನಷ್ಟವಾಗಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments