Select Your Language

Notifications

webdunia
webdunia
webdunia
webdunia

ನಾಯಕರ ಮಕ್ಕಳಿಗೆ ಆರಂಭದಲ್ಲಿ ಮಾತ್ರ ಸಿಹಿ!

ನಾಯಕರ ಮಕ್ಕಳಿಗೆ ಆರಂಭದಲ್ಲಿ ಮಾತ್ರ ಸಿಹಿ!
ಬೆಂಗಳೂರು , ಮಂಗಳವಾರ, 15 ಮೇ 2018 (08:58 IST)
ಬೆಂಗಳೂರು: ವಿಧಾನಸಭೆ ಚುನಾವಣೆ ಮತಎಣಿಕೆಯ ಆರಂಭಿಕ ಹಂತದಲ್ಲಿ ಮಾತ್ರ ಸಿಹಿ ಸಿಕ್ಕಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಬಿಟ್ಟರೆ ಉಳಿದವರೆಲ್ಲರೂ ಹಿನ್ನಡೆಯಲ್ಲಿದ್ದಾರೆ.

ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಮೇಲುಕೋಟೆಯಲ್ಲಿ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ, ಜೇವರ್ಗಿಯಲ್ಲಿ ಡಾ. ಅಜಯ್ ಸಿಂಗ್ ಗೆ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫಲಿತಾಂಶವೇ ಬಂದಿಲ್ಲ, ಆಗಲೇ ಕಾಂಗ್ರೆಸ್ ನಿಂದ ವಿಜಯೋತ್ಸವ!