Webdunia - Bharat's app for daily news and videos

Install App

ಚುನಾವಣೆ ಮುಂಜಾಗ್ರತೆ: ರೌಡಿಶೀಟರ್‌ಗಳ ಗಡಿಪಾರು

Webdunia
ಬುಧವಾರ, 4 ಏಪ್ರಿಲ್ 2018 (18:43 IST)
ಮಟಕಾ, ವಂಚನೆಯಂತಹ ವಿವಿಧ ಅಪರಾಧ  ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಇಬ್ಬರು ರೌಡಿ ಶೀಟರನ್ನು ಧಾರವಾಡ ಜಿಲ್ಲೆಯಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ  ನಗರದ ವ್ಯಾಪ್ತಿಯಲ್ಲಿ ಧಾರವಾಡ  ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಭಯ, ಭೀತಿಯನ್ನು  ಉಂಟು ಮಾಡುವಂತಹ ಹಾಗೂ ಮುಂಬರುವ ರಾಜ್ಯದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ  ಸದರಿ ವ್ಯಕ್ತಿ  ಅಕ್ರಮ  ಚಟುಚಟುಕೆಗಳಲ್ಲಿ   ತೊಡಗುವ  ಸಾಧ್ಯತೆ ಇರುವುದರಿಂದ ದತ್ತು ರೇವಣಸಾ   ಲದ್ವಾ (41) ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
 
ಅಮಾಯಕ ಜನರನ್ನು  ಹೆದರಿಸಿ  ಅವರಲ್ಲಿ  ಅಭದ್ರತೆ ಉಂಟು ಮಾಡಿ ಚುನಾವಣೆಯ ಪ್ರಕ್ರಿಯೆಯ  ಮೇಲೆ ಕೆಟ್ಟ ಪ್ರಭಾವ  ಬೀರುವ  ಸಾಧ್ಯತೆ ಇದ್ದು ಹಾಗೂ  ಚುನಾವಣೆ ವೇಳೆಯಲ್ಲಿ  ಅಶಾಂತಿ ಉಂಟು ಮಾಡಿ  ಕಾನೂನು ಮತ್ತು  ಸುವ್ಯವಸ್ಥೆಗೆ  ದಕ್ಕೆ ತರುವ  ಸಂಭವವಿದ್ದು ಆದ್ದರಿಂದ ಗಡಿಪಾರು ಮಾಡಲಾಗಿದೆ. 
 
ಅಲ್ಲದೇ  ಮುಕ್ತುಮಸಾಬ  ದಿಲಾವರಸಾಬ ಸೊಗಲದ (32) ಇವರ ಮೇಲೆ   ಒಟ್ಟು  04 ವಿವಿಧ ಅಪರಾಧ   ಪ್ರಕರಣಗಳು, ಅತ್ಯಾಚಾರ ಪ್ರಕರಣ  ಸೇರಿದಂತೆ ದಾಖಲಾಗಿದ್ದು, ಹುಬ್ಬಳ್ಳಿ-ಧಾರವಾಡ  ನಗರದ ವ್ಯಾಪ್ತಿಯಲ್ಲಿ ಮತ್ತು ಧಾರವಾಡ  ಜಿಲ್ಲೆಯಲ್ಲಿಯೂ ಸಹ  ಸಾರ್ವಜನಿಕರಿಗೆ ಭಯ ಭೀತಿಯನ್ನು  ಉಂಟು ಮಾಡುವ ಮತ್ತು  ಮುಂಬರುವ ರಾಜ್ಯದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ  ಸದರಿ ವ್ಯಕ್ತಿ  ಅಕ್ರಮ  ಚಟುಚಟುಕೆಗಳಲ್ಲಿ   ತೊಡಗುವ  ಸಾಧ್ಯತೆಗಳು ಇದೆ. 
 
ಅಮಾಯಕ ಜನರನ್ನು  ಹೆದರಿಸಿ  ಅವರಲ್ಲಿ  ಅಭದ್ರತೆ ಉಂಟು ಮಾಡಿ ಚುನಾವಣೆಯ ಪ್ರಕ್ರಿಯೆಯ  ಮೇಲೆ ಕೆಟ್ಟ ಪ್ರಭಾವ  ಬೀರುವ  ಸಾಧ್ಯತೆ ಇದ್ದು ಹಾಗೂ  ಚುನಾವಣೆ ವೇಳೆಯಲ್ಲಿ  ಅಶಾಂತಿ ಉಂಟು ಮಾಡಿ  ಕಾನೂನು ಮತ್ತು  ಸುವ್ಯವಸ್ಥೆಗೆ  ದಕ್ಕೆ ತರುವ  ಸಂಭವವಿರುವುದು.
 
ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ, ಧಾರವಾಡ ಜಿಲ್ಲೆಯಿಂದ ಕ್ರಮವಾಗಿ  ಬಳ್ಳಾರಿ ಜಿಲ್ಲೆಗೆ  ಹಾಗೂ   ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ದಾಳಿ, ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರಿಗೆ ಬಿಗ್‌ ಶಾಕ್‌

ಸಿದ್ದರಾಮಯ್ಯ ಮಾಸ್ ಲೀಡರ್, ಅವರು ಇಲ್ಲೇ ಇರಬೇಕಾದವರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Viral Video, ಉಜ್ಜಯಿನಿ ಮುಹರಂ ಮೆರವಣಿಗೆ ವೇಳೆ ತಳ್ಳಾಟ, ಇಬ್ಬರು ಪೊಲೀಸರಿಗೆ ಗಾಯ

ಖಾಸಗಿ ಆಸ್ಪತ್ರೆಗೆ ಸಿದ್ದರಾಮಯ್ಯ ದೌಡು: ಸರ್ಕಾರೀ ಆಸ್ಪತ್ರೆ ಯಾಕೆ ಹೋಗಲ್ಲ ಎಂದ ಜನ

ಮುಂದಿನ ಸುದ್ದಿ
Show comments