Webdunia - Bharat's app for daily news and videos

Install App

ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ - ಎನ್.ಆರ್.ರಮೇಶ್ ಆರೋಪ

Webdunia
ಸೋಮವಾರ, 9 ಏಪ್ರಿಲ್ 2018 (14:55 IST)
ಬೆಂಗಳೂರು : ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ ಎಂದು ಎನ್.ಆರ್.ರಮೇಶ್ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.


‘ಕೇಂದ್ರ ಸಚಿವ ಅನಂತಕುಮಾರ್ ಚಿಕ್ಕಪೇಟೆ ಟಿಕೆಟ್ ತಪ್ಪಿಸಿದ್ರು. ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ನೀಡಲು ಮುಂದಾದರು. ನನಗೆ ಚಿಕ್ಕಪೇಟೆ ಟಿಕೆಟ್ ಕೈತಪ್ಪುವುದಕ್ಕೆ ಅವರೇ ಕಾರಣ. ಇದರಿಂದ ನನಗೆ, ನನ್ನ ಬೆಂಬಲಿಗರಿಗೆ ಆಘಾತವಾಗಿದೆ. ಆರ್.ಅಶೋಕ್ ಮನಸ್ಸು ಮಾಡಿದ್ರೆ ನನಗೆ ಟಿಕೆಟ್ ಸಿಗ್ತಿತ್ತು. ನನಗೆ ಆಗುತ್ತಿರೋ ಅನ್ಯಾಯವನ್ನು ತಡೆಯಬಹುದಿತ್ತು. ಬಿಜೆಪಿ ಮುಖಂಡರಿಗೆ 48 ಗಂಟೆಗಳ ಕಾಲಾವಕಾಶವಿದೆ. ಅಷ್ಟರೊಳಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವ ನಂಬಿಕೆ ಇದೆ’ ಎಂದು ಎನ್.ಆರ್.ರಮೇಶ್ ಅವರು ಹೇಳಿದ್ದಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments