Select Your Language

Notifications

webdunia
webdunia
webdunia
webdunia

ಸಚಿವ ನಿತಿನ್ ಗಡ್ಕರಿ ಜತೆ ಸಿಎಂ ಎಚ್ ಡಿಕೆ ಇಂದು ಮಹತ್ವದ ಮೀಟಿಂಗ್

ಸಚಿವ ನಿತಿನ್ ಗಡ್ಕರಿ ಜತೆ ಸಿಎಂ ಎಚ್ ಡಿಕೆ ಇಂದು ಮಹತ್ವದ ಮೀಟಿಂಗ್
ನವದೆಹಲಿ , ಸೋಮವಾರ, 18 ಜೂನ್ 2018 (08:39 IST)
ನವದೆಹಲಿ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಇಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.

ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದ ಪ್ರಾಧಿಕಾರ ರಚನೆ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ.

ನಿನ್ನೆ ಪ್ರಧಾನಿ ಮೋದಿ ಭೇಟಿಯಾಗಿದ್ದ ಸಿಎಂ ಎಚ್ ಡಿಕೆ ಸಾಲಮನ್ನಾ ಮಾಡಲು ಶೇ.50 ರಷ್ಟು ಕೇಂದ್ರದ ನೆರವು ಬೇಕೆಂದು ಕೋರಿದ್ದರು. ಇಂದೀಗ ಕೇಂದ್ರ ಸಚಿವರ ಜತೆ ಕಾವೇರಿ ನದಿ ವಿವಾದದ ಸಂಬಂಧ ಚರ್ಚೆ ನಡೆಸಿ ತವರಿಗೆ ಮರಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮನ್ನಾ ಯೋಜನೆಗೆ ಕೇಂದ್ರ ಸರ್ಕಾರದ ನೆರವು ಅಗತ್ಯ ; ಸಿಎಂ ಕುಮಾರಸ್ವಾಮಿ ಬೇಡಿಕೆ