Select Your Language

Notifications

webdunia
webdunia
webdunia
webdunia

ಹೆಚ್ಚಿನ ಧಾರವಾಹಿಗಳನ್ನು ದಿಡೀರ್ ಸ್ಥಗಿತಗೊಳಿಸಿದ ಕನ್ನಡ ವಾಹಿನಿ

ಹೆಚ್ಚಿನ ಧಾರವಾಹಿಗಳನ್ನು ದಿಡೀರ್ ಸ್ಥಗಿತಗೊಳಿಸಿದ ಕನ್ನಡ ವಾಹಿನಿ
ಬೆಂಗಳೂರು , ಭಾನುವಾರ, 7 ಜೂನ್ 2020 (09:24 IST)
ಬೆಂಗಳೂರು: ಲಾಕ್ ಡೌನ್ ಕಾರಣದಿಂದ ಉದಯ, ಜೀ ಕನ್ನಡ, ಕಲರ್ಸ್ ವಾಹಿನಿಗಳು ಈಗಾಗಲೇ ಹೆಚ್ಚು ಟಿಆರ್ ಪಿಗಳಿಲ್ಲದ ಧಾರವಾಹಿಗಳನ್ನು ದಿಡೀರ್ ಆಗಿ ಸ್ಥಗಿತಗೊಳಿಸಿದ್ದವು.


ಈಗ ಸ್ಟಾರ್ ಸುವರ್ಣ ಸರದಿ. ಸ್ಟಾರ್ ಸುವರ್ಣ ವಾಹಿನಿ ತನ್ನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರ್ಧಕ್ಕರ್ಧ ಧಾರವಾಹಿಗಳನ್ನು ದಿಡೀರ್ ಆಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ.

‘ವರಲಕ್ಷ್ಮಿ ಸ್ಟೋರ್ಸ್’, ‘ಸತ್ಯಂ ಶಿವಂ ಸುದರಂ’, ಅರಮನೆ ಗಿಳಿ, ಬಯಸದೆ ಬಳಿ ಬಂದೆ ಎಂಬಿತ್ಯಾದಿ ಧಾರವಾಹಿಗಳು ಪ್ರಸಾರ ನಿಲ್ಲಿಸಲಿವೆ. ಈ ವಿಚಾರ ವೀಕ್ಷಕರಿಗೆ ನಿಜಕ್ಕೂ ಶಾಕ್ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಬಳಿಕ ಕಾರ್ಮಿಕರಿಗಾಗಿ ವಿಮಾನ ವ್ಯವಸ್ಥೆ ಮಾಡಿದ ನಟ ಸೋನು ಸೂದ್