Webdunia - Bharat's app for daily news and videos

Install App

ಮರೆತೇ ಹೋಗಿದ್ದ ಧಾರವಾಹಿಗಳ ಕತೆ ನೆನಪಿಸಲು ಕಿರುತೆರೆ ವಾಹಿನಿಗಳ ಪ್ಲ್ಯಾನ್

Webdunia
ಶುಕ್ರವಾರ, 8 ಮೇ 2020 (09:03 IST)
ಬೆಂಗಳೂರು: ಧಾರವಾಹಿಗಳ ಹೊಸ ಎಪಿಸೋಡ್ ಗಳು ನಿಂತು ಒಂದು ತಿಂಗಳ ಮೇಲಾಗಿದೆ. ಜನರಿಗೆ ಈಗ ಕೊನೆಯ ಬಾರಿಗೆ ಕತೆ ಎಲ್ಲಿಯವರೆಗೆ ಬಂದಿತ್ತು ಎಂಬುದೇ ಮರೆತು ಹೋಗುವಷ್ಟು ಕಾಲವಾಗಿದೆ.


ಹೀಗಾಗಿ ಮರಳಿ ಆರಂಭಿಸುವ ಸವಾಲು ಕಿರುತೆರೆ ವಾಹಿನಿಗಳದ್ದು. ಜನರಿಗೆ ತಮ್ಮ ನೆಚ್ಚಿನ ಧಾರವಾಹಿಗಳ ಕತೆ ಎಲ್ಲಿಯವರೆಗೆ ಬಂದು ತಲುಪಿತ್ತು ಎಂದು ನೆನಪಿಸಲು ಕಿರುತೆರೆ ವಾಹಿನಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ.

ಫೇಸ್ ಬುಕ್, ಇನ್ ಸ್ಟಾಗ್ರಾಂ ಮುಖಾಂತರ ಕಿರುತೆರೆ ವಾಹಿನಿಗಳು ಧಾರವಾಹಿಗಳು ಇಲ್ಲಿಯವರೆಗಿನ ಕತೆಯನ್ನು ಶಾರ್ಟ್ ಆಗಿ ಪ್ರಕಟಿಸುತ್ತಿವೆ. ಈ ಮೂಲಕ ಮತ್ತೆ ಶುರು ಮಾಡುವಾಗ ವೀಕ್ಷಕರಿಗೆ ಕಂಟಿನ್ಯೂಟಿ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಮೇ 25 ರ ನಂತರವೇ ಶೂಟಿಂಗ್ ಆರಂಭವಾಗಲಿದ್ದು, ಮೇ ಅಂತ್ಯದ ವಾರದಲ್ಲಷ್ಟೇ ಹೊಸ ಎಪಿಸೋಡ್ ಗಳನ್ನು ನೋಡುವ ಭಾಗ್ಯ ವೀಕ್ಷಕರಿಗೆ ಸಿಗಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments