Webdunia - Bharat's app for daily news and videos

Install App

ಮರೆತೇ ಹೋಗಿದ್ದ ಧಾರವಾಹಿಗಳ ಕತೆ ನೆನಪಿಸಲು ಕಿರುತೆರೆ ವಾಹಿನಿಗಳ ಪ್ಲ್ಯಾನ್

Webdunia
ಶುಕ್ರವಾರ, 8 ಮೇ 2020 (09:03 IST)
ಬೆಂಗಳೂರು: ಧಾರವಾಹಿಗಳ ಹೊಸ ಎಪಿಸೋಡ್ ಗಳು ನಿಂತು ಒಂದು ತಿಂಗಳ ಮೇಲಾಗಿದೆ. ಜನರಿಗೆ ಈಗ ಕೊನೆಯ ಬಾರಿಗೆ ಕತೆ ಎಲ್ಲಿಯವರೆಗೆ ಬಂದಿತ್ತು ಎಂಬುದೇ ಮರೆತು ಹೋಗುವಷ್ಟು ಕಾಲವಾಗಿದೆ.


ಹೀಗಾಗಿ ಮರಳಿ ಆರಂಭಿಸುವ ಸವಾಲು ಕಿರುತೆರೆ ವಾಹಿನಿಗಳದ್ದು. ಜನರಿಗೆ ತಮ್ಮ ನೆಚ್ಚಿನ ಧಾರವಾಹಿಗಳ ಕತೆ ಎಲ್ಲಿಯವರೆಗೆ ಬಂದು ತಲುಪಿತ್ತು ಎಂದು ನೆನಪಿಸಲು ಕಿರುತೆರೆ ವಾಹಿನಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ.

ಫೇಸ್ ಬುಕ್, ಇನ್ ಸ್ಟಾಗ್ರಾಂ ಮುಖಾಂತರ ಕಿರುತೆರೆ ವಾಹಿನಿಗಳು ಧಾರವಾಹಿಗಳು ಇಲ್ಲಿಯವರೆಗಿನ ಕತೆಯನ್ನು ಶಾರ್ಟ್ ಆಗಿ ಪ್ರಕಟಿಸುತ್ತಿವೆ. ಈ ಮೂಲಕ ಮತ್ತೆ ಶುರು ಮಾಡುವಾಗ ವೀಕ್ಷಕರಿಗೆ ಕಂಟಿನ್ಯೂಟಿ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಮೇ 25 ರ ನಂತರವೇ ಶೂಟಿಂಗ್ ಆರಂಭವಾಗಲಿದ್ದು, ಮೇ ಅಂತ್ಯದ ವಾರದಲ್ಲಷ್ಟೇ ಹೊಸ ಎಪಿಸೋಡ್ ಗಳನ್ನು ನೋಡುವ ಭಾಗ್ಯ ವೀಕ್ಷಕರಿಗೆ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments