Select Your Language

Notifications

webdunia
webdunia
webdunia
webdunia

ಕಾರ್ಗಿಲ್ ವಿಜಯ್ ದಿವಸ್ : ಸೈನಿಕರ ತ್ಯಾಗ ಸ್ಮರಿಸಿದ ಸಿದ್ದರಾಮಯ್ಯ

ಕಾರ್ಗಿಲ್ ವಿಜಯ್ ದಿವಸ್ : ಸೈನಿಕರ ತ್ಯಾಗ ಸ್ಮರಿಸಿದ ಸಿದ್ದರಾಮಯ್ಯ
ಬೆಂಗಳೂರು , ಭಾನುವಾರ, 26 ಜುಲೈ 2020 (19:35 IST)
ರಾಷ್ಟ್ರದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾರ್ಗಿಲ್ ಯುದ್ಧದ ವೀರಯೋಧರ ಶೌರ್ಯವನ್ನು ಸ್ಮರಣೆ ಮಾಡಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಕಾರ್ಗಿಲ್ ನಲ್ಲಿ ನಡೆದ ಆಪರೇಷನ್ ನಲ್ಲಿ ವೀರಸ್ವರ್ಗ ಸೇರಿದ ವೀರ ಯೋಧರಿಗೆ ಸಿದ್ದರಾಮಯ್ಯ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ.

ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಹುತಾತ್ಮರ ಕುಟುಂಬಕ್ಕೆ ನನ್ನ ನಮನ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 15 ರಂದು ಕೊರೊನಾ ತಡೆಗೆ ಹೀಗೆ ಮಾಡಿ ಎಂದ ಮೋದಿ