Select Your Language

Notifications

webdunia
webdunia
webdunia
webdunia

ಪ್ರೇಯಸಿಗಾಗಿ ತಡರಾತ್ರಿ ಹೋದ ಹುಡುಗನ ಕಥೆ ಏನಾಯ್ತು?

ಪ್ರೇಯಸಿಗಾಗಿ ತಡರಾತ್ರಿ ಹೋದ ಹುಡುಗನ ಕಥೆ ಏನಾಯ್ತು?
ಲಕ್ನೋ , ಮಂಗಳವಾರ, 22 ಸೆಪ್ಟಂಬರ್ 2020 (22:51 IST)
ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪ್ರೀತಿ ಮಾಯೆ ಹುಷಾರು ಅನ್ನೋ ಮಾತನ್ನು ಕೇಳದೇ ಪ್ರಿಯಕರ ಮಾಡಿದ ತಪ್ಪಿಗೆ ಆಗಬಾರದ್ದು ಆಗಿಹೋಗಿದೆ.

ತಡರಾತ್ರಿ ತನ್ನ ಪ್ರೇಯಸಿಯನ್ನು ಕಾಣಲು ಹೋದ ಹುಡುಗನನ್ನು ಊರಿನ ಮಂದಿ ಥಳಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಪ್ರಿಯಕರನ ಜೊತೆ ಹೋಗಿದ್ದ ಗೆಳೆಯನಿಗೂ ಧರ್ಮದೇಟು ಬಿದ್ದಿದ್ದು, ಆತನ ಸ್ಥಿತಿಯೂ ಗಂಭೀರವಾಗಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸಾಹೇಬ್ ಸಿಂಗ್ ಕೊಲೆಯಾಗಿದ್ದರೆ, ಲಕ್ಷ್ಮಣ ಸಿಂಗ್ ಗಾಯಗೊಂಡಿದ್ದಾನೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನ ವೇಳೆ ಉಪಮುಖ್ಯಮಂತ್ರಿಗೆ ಕೊರೊನಾ ಪಾಸಿಟಿವ್