Webdunia - Bharat's app for daily news and videos

Install App

ನಾದಿನಿಗೆ ಭಾವ ನಸುಕಿನ ವೇಳೆ ಮಾಡಿದ್ದೇನು?

Webdunia
ಭಾನುವಾರ, 16 ಆಗಸ್ಟ್ 2020 (23:02 IST)
ನಾದಿನಿಯ ಮೇಲೆ ಭಾವನೊಬ್ಬ ನಸುಕಿನ ವೇಳೆ ಮಾಡಬಾರದ ಕೆಲಸ ಮಾಡಿದ್ದಾನೆ.

ದೇವರ ದರ್ಶನಕ್ಕೆ ಅಂತ ನಸುಕಿನ ವೇಳೆ ತೆರಳಿದ್ದ ನಾದಿನಿಯನ್ನು ಭಾವ ಕೊಲೆ ಮಾಡಿದ್ದಾನೆ.

ದೇವಾಲಯದ ಆವರಣದಲ್ಲಿಯೇ ನಾದಿನಿ ಕೊಲೆಯಾಗಿದ್ದಾಳೆ.

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನಾದಿನಿ ರಂಜಿ ನಹಾಕ್ ಕೊಲೆಗೀಡಾಗಿದ್ದರೆ, ಭಾವ ಮೋಚಿರಾಮ್ ಕೊಲೆ ಮಾಡಿ ಪರಾರಿಯಾಗಿದ್ಧಾರೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments