Select Your Language

Notifications

webdunia
webdunia
webdunia
webdunia

ಸಚಿವರ ಆಗಮನಕ್ಕಾಗಿ ಮೂರು ಗಂಟೆಗಳ ಕಾಲ ಕಾದ ಅಂಗವಿಕಲರು

ಸಚಿವರ ಆಗಮನಕ್ಕಾಗಿ  ಮೂರು ಗಂಟೆಗಳ ಕಾಲ ಕಾದ ಅಂಗವಿಕಲರು
ಚಂಡೀಗಡ , ಗುರುವಾರ, 1 ಫೆಬ್ರವರಿ 2018 (19:24 IST)

ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಅಂಗವಿಕಲರನ್ನು ಮೂರು ಗಂಟೆಗಳ ಕಾಲ ಕಾಯಿಸಿರುವ ಘಟನೆ ವರದಿಯಾಗಿದೆ.

ಅಂಗವಿಕಲರಿಗೆ ವೀಲ್ ಚೇರ್ ವಿತರಿಸುವ ಸಲುವಾಗಿ  ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಿಂದ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಸಚಿವರ ನಿರೀಕ್ಷೆಯಲ್ಲಿ  ಬಿಸಿಲಿನಿಂದ ಬಳಲಿದ್ದ ಅಂಗವಿಕಲರು  ತೆರಳು ಮುಂದಾದಾಗ, ಸಚಿವರ ಭೇಟಿ ಮುಗಿಯುವವರೆಗೆ ನಿರ್ಗಮನ  ನಿರಾಕರಿಸಲಾಗಿತ್ತು. ಇದರಿಂದ ಅಂಗವಿಕಲರು ತೊಂದರೆ ಅನುಭವಿಸಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಬಗ್ಗೆ ಮಾತನಾಡಿ ಎಂದು ಮಾಧ್ಯಮಗಳು ಮುತ್ತಿದ್ದಾಗ ರಾಹುಲ್ ಗಾಂಧಿ ಮಾಡಿದ್ದೇನು?