Select Your Language

Notifications

webdunia
webdunia
webdunia
webdunia

ಮುಸ್ಲಿಂ ರಾಜ್ಯ ಮಾಡಿ ಹೊಸ ಹೆಸರಿಡುವೆ ಎಂದ ಧರ್ಮಗುರು

ಮುಸ್ಲಿಂ ರಾಜ್ಯ ಮಾಡಿ ಹೊಸ ಹೆಸರಿಡುವೆ ಎಂದ ಧರ್ಮಗುರು
ತಿರುವನಂತಪುರಂ , ಶುಕ್ರವಾರ, 11 ಸೆಪ್ಟಂಬರ್ 2020 (22:33 IST)
ಮುಸ್ಲಿಂ ಧರ್ಮಗುರುವೊಬ್ಬರು ಮತ್ತೆ ವಿವಾದಿತ ಹೇಳಿಕೆ ನೀಡಿ ಹೊಸ ಗದ್ದಲ ಸೃಷ್ಟಿಸಿದ್ದಾರೆ.
 

ಮುಜಾಹಿದ್ ಮಸೀದಿಗಳಿಗೆ ಎಲ್ಲಾ ಮುಸ್ಲಿಂರು ತಪ್ಪದೇ ಶುಕ್ರವಾರ ಬಂದರೆ ಕೇವಲ 10 ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯ ಮಾಡಿ ಹೊಸ ಹೆಸರು ಇಡೋದಾಗಿ ಭಾಷಣ ಮಾಡಿದ್ದಾರೆ.

ಕೇರಳದ ಮುಸ್ಲಿಂ ಧರ್ಮಗುರು ಮುಜಾಹಿದ್ ಬಲುಸ್ಸೇರಿಯ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮದ ಜನರಿಗೆ ಮುಸ್ಲಿಂ ಧರ್ಮಗುರು ವ್ಯಂಗ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ.
(ಚಿತ್ರಕೃಪೆ: ಫೇಸ್ ಬುಕ್)




Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ಸರಕಾರದ ವಿರುದ್ಧ ಸಿದ್ದರಾಮಯ್ಯ ಹೇಳಿದ್ದೇನು?