Webdunia - Bharat's app for daily news and videos

Install App

ಹೊಸ ಫೋನ್ ಕೊಡಿಸದ ಕೋಪಕ್ಕೆ ತಾಯಿಗೆ ಹೀಗೆ ಮಾಡೋದಾ?!

Webdunia
ಗುರುವಾರ, 21 ಜನವರಿ 2021 (09:40 IST)
ಮೀರತ್: ಹೊಸ ಫೋನ್ ಖರೀದಿಸಲು ಹಣ ಕೊಡಲಿಲ್ಲವೆಂಬ ಸಿಟ್ಟಿಗೆ ತಾಯಿಯನ್ನೇ ಪುತ್ರ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಬಳಿಕ ತನ್ನ ಪಾಪ ಕೃತ್ಯವನ್ನು ತಂದೆಗೆ ತಿಳಿಸಿದ್ದಾನೆ. ಈ ಸಂಬಂಧ ತಂದೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ತಂದೆಗೆ ಇಬ್ಬರು ಪತ್ನಿಯರಿದ್ದರು. ಹತ್ಯೆಯಾದ ಮಹಿಳೆ ಎರಡನೇ ಪತ್ನಿ. ಆಕೆಯ ಬಳಿ 10 ಸಾವಿರ ರೂ. ನೀಡುವಂತೆ ಪೀಡಿಸಿದ್ದ. ಆದರೆ ಆಕೆ ನೀಡದೇ ಇದ್ದಾಗ ಜೀವವನ್ನೇ ತೆಗೆದಿದ್ದಾನೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments