Webdunia - Bharat's app for daily news and videos

Install App

ಮನದಾಳವನ್ನು ಬಿಚ್ಚಿಟ್ಟ ಸಂಸದೆ ಸ್ಮತಿ ಇರಾನಿ

Webdunia
ಬುಧವಾರ, 8 ನವೆಂಬರ್ 2023 (09:53 IST)
48 ವರ್ಷದ ನಟಿ ಪರಿವರ್ತಿತ ರಾಜಕಾರಣಿ 2000ನೇ ದಶಕದಲ್ಲಿ ಏಕ್ತಾ ಕಪೂರ್ ನಿರ್ಮಾಣದ ದೂರದರ್ಶನ ಧಾರಾವಾಹಿ "ಕ್ಯುಂಕಿ ಸಾಸ್ ಭಿ ಕಭೀ ಬಹೂ ಥಿ" ನಲ್ಲಿ 'ತುಳಸಿ' ಎಂಬ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದರು.  ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣಲಿರುವ ಅಭಿಷೇಕ್ ಬಚ್ಚನ್ ಅಭಿನಯದ "ಆಲ್ ಇಸ್ ವೆಲ್" ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
 
ಕಿರುತೆರೆಯಲ್ಲಿ ನಟಿಯಾಗಿ ಜನಪ್ರಿಯತೆಯ ಶಿಖರಕ್ಕೆ ಏರಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆಯಾಗಿ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನಟನೆಗೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.
 
ನಾನು ರಾಜಕೀಯಕ್ಕೆ ಬಂದು ಸಂಸದೆ ಎನಿಸಿಕೊಂಡ ತರುವಾಯ ನಟನೆಯ ವೃತ್ತಿಯನ್ನು ತ್ಯಜಿಸಿದೆ. ರಾಜಕೀಯಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಬಯಸಿದರೆ ನೀವದಕ್ಕೆ,ಹೆಚ್ಚಿನ ಸಮಯ ನೀಡಬೇಕಾಗುತ್ತದೆ ಎಂದು ಸಚಿವೆ ಅಭಿಪ್ರಾಯ ಪಟ್ಟಿದ್ದಾರೆ.
 
ಸಚಿವರಾಗುವ ಮೊದಲು ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅದರ ಪ್ರಚಾರಕ್ಕಾಗಿ ಯಾವುದೇ ಸಮಯವನ್ನು ಇಡಲಾಗುತ್ತಿಲ್ಲ ಎಂಬ ವಿಷಾದ ಅವರದು. ಇದು ಹೊಸ ಚಿತ್ರ ಅಲ್ಲ . ನನಗೆ ಸಮಯವಿದ್ದಾಗ ಬೇರೆ ಯಾರೂ ಪ್ರಚಾರಕ್ಕೆ ಬರಲು ಸಿದ್ಧರಿರಲಿಲ್ಲ. ಮತ್ತೀಗ ದುರದೃಷ್ಟವಶಾತ್ ಜತೆಯಾಗಿ ಪ್ರಮೋಶನ್‌ ನಡೆಸಲು ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
 
ಅಮೇಥಿಯಿಂದ ಗೆದ್ದು ಸಂಸತ್ ಪ್ರವೇಶಿಸಿರುವ ಇರಾನಿ, " ನನಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಕಠಿಣ ಎಂಬುದನ್ನು ಅರ್ಥ ಮಾಡಿಕೊಂಡಿರುವ ಅಭಿಷೇಕ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ . ಪ್ರಸ್ತುತ, ನನಗೆ ಸಮಯ ಇಲ್ಲ," ಎಂದು ಹಗುರವಾದ ಧಾಟಿಯಲ್ಲಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments