Webdunia - Bharat's app for daily news and videos

Install App

ಮತ್ತೆ ದೇಶವನ್ನು ವಿಭಜನೆ ಮಾಡುವುದಾಗಿ ಹಿರಿಯ ಪಿಡಿಪಿ ನಾಯಕ ಹುಸೈನ್ ಹೇಳಿದ್ಯಾಕೆ?

Webdunia
ಭಾನುವಾರ, 29 ಜುಲೈ 2018 (06:52 IST)
ಶ್ರೀನಗರ : ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಹತ್ಯೆಗೈಯುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಮತ್ತೆ ದೇಶವನ್ನು ವಿಭಜನೆ ಮಾಡುವುದಾಗಿ ಹಿರಿಯ ಪಿಡಿಪಿ ನಾಯಕ ಬಾರಮುಲ್ಲಾ ಮುಝಫ್ಫರ್ ಹುಸೈನ್ ಅವರು ಎಚ್ಚರಿಕೆ ನೀಡಿದ್ದಾರೆ.


ಶ್ರೀನಗರದಲ್ಲಿ ಪಿಡಿಪಿಯ 19ನೆ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘’ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆಗಳು ನಿಲ್ಲಬೇಕು ಎಂದು ನಾವು ಪ್ರಧಾನಿ ಮೋದಿಯವರಲ್ಲಿ ಕೋರುತ್ತೇವೆ. 1947ರಲ್ಲಿ ಒಂದು ಬಾರಿ ದೇಶ ವಿಭಜನೆಯಾಗಿದೆ. ಇದು ಇನ್ನೂ ಮುಂದುವರಿದರೆ ಮತ್ತೊಮ್ಮೆ ವಿಭಜನೆಯಾಗಬಹುದು" ಎಂದು ಹೇಳಿದ್ದಾರೆ.'


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments