Select Your Language

Notifications

webdunia
webdunia
webdunia
webdunia

ಕೇರಳ ಬಸ್ ಧ್ವಂಸ ತಡೆದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್

ಕೇರಳ ಬಸ್ ಧ್ವಂಸ ತಡೆದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್
ಚೆನ್ನೈ , ಶನಿವಾರ, 5 ಜನವರಿ 2019 (16:22 IST)
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ನೂರಾರು ಏತನ್ಮಧ್ಯೆ, ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರನ್ನು ತಡೆದ ರೀತಿಯ ವಿಡಿಯೋ ಇದೀಗ ವೈರಲ್ ಆಗಿದೆ. 
ದಮ್ಮಿದ್ದರೆ ವಾಹನಗಳನ್ನು ಮುಟ್ಟಿ ನೋಡುವಾ ಎಂದು ಪ್ರತಿಭಟನಾಕಾರರಿಗೆ ಆವಾಜ್ ಹಾಕಿದ ಪೊಲೀಸ್ ಅಧಿಕಾರಿ ಮೋಹನ್ ಅಯ್ಯರ್, ಧೈರ್ಯಕ್ಕೆ ಪ್ರತಿಭಟನಾಕಾರರು ತಣ್ಣಗಾಗಿ ಮರಳಿದ ಘಟನೆ ನಡೆದಿದೆ.
 
ಪೊಲೀಸ್ ಅಧಿಕಾರಿಯ ದಿಟ್ಟ ನಿಲುವು ತೋರಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ತಾಚನಕರೆ ಪ್ರಮಾಣ ಪತ್ರದೊಂದಿಗೆ 1000 ರೂ.ನಗದು ಬಹುಮಾನ ಘೋಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ- ಸಚಿವ ವೆಂಕಟರಾವ್ ನಾಡಗೌಡ