Webdunia - Bharat's app for daily news and videos

Install App

ತಿರುಪತಿ ದೇವಾಲಯಕ್ಕೆ 25 ಕೆಜಿ ಚಿನ್ನ ಹೇರಿಕೊಂಡು ಬಂದ ಪುಣೆ ಫ್ಯಾಮಿಲಿ (ವಿಡಿಯೋ)

Krishnaveni K
ಶುಕ್ರವಾರ, 23 ಆಗಸ್ಟ್ 2024 (14:39 IST)
ತಿರುಮಲ: ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಪುಣೆ ಮೂಲದ ಕುಟುಂಬವೊಂದು ಬರೋಬ್ಬರಿ 25 ಕೆಜಿ ಚಿನ್ನ ಹೇರಿಕೊಂಡು ಬಂದಿದೆ. ಬಟ್ಟೆಯಲ್ಲೂ ಚಿನ್ನ ಕುತ್ತಿಗೆಯಲ್ಲೂ ಚಿನ್ನ ಸುತ್ತಿಕೊಂಡು ಬಂದ ಈ ಕುಟುಂಬದ ವಿಡಿಯೋ ಈಗ ವೈರಲ್ ಆಗಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ಇಲ್ಲಿಗೆ ಹಣ, ಚಿನ್ನಾಭರಣಗಳನ್ನು ಹುಂಡಿಗೆ ಹಾಕಿ ದೇವರಿಗೆ ಸಮರ್ಪಿಸುವುದು ಸಾಮಾನ್ಯ. ಆದರೆ ಪುಣೆ ಮೂಲದ ಈ ಕುಟುಂಬ ದೇಹದ ತುಂಬಾ ಸಿಕ್ಕ ಸಿಕ್ಕಲ್ಲೆಲ್ಲಾ ಚಿನ್ನ ಹೇರಿಕೊಂಡು ಬಂದಿದ್ದಾರೆ.

ಇಬ್ಬರು ಯುವಕರು, ಓರ್ವ ಯುವತಿ ಸೇರಿದಂತೆ ಇಡೀ ಕುಟುಂಬವೇ ಚಿನ್ನ ಹೇರಿಕೊಂಡು ಬಂದಿದೆ. ಯುವತಿ ಚಿನ್ನದಲ್ಲೇ ಮಾಡಿದ ಸೀರೆ ಉಟ್ಟುಕೊಂಡಿದ್ದರೆ ಯುವಕರಿಬ್ಬರು ಕುತ್ತಿಗೆಯಲ್ಲಿ ಹಾವು ಸುತ್ತಿಕೊಂಡಂತೆ ಚಿನ್ನವನ್ನೇ ಪೇರಿಸಿಕೊಂಡು ಬಂದಿದ್ದಾರೆ. ಕೈಯಲ್ಲಿ, ಬೆರಳಲ್ಲಿ ಎಲ್ಲೆಲ್ಲಿ ನೋಡಿದರೂ ಚಿನ್ನವೇ. ಇವರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments