Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಸಂಕಷ್ಟದ ಬಗ್ಗೆ ದೇಶದ ಜನತೆಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ
ನವದೆಹಲಿ , ಶನಿವಾರ, 30 ಮೇ 2020 (09:12 IST)
ನವದೆಹಲಿ : ಇಂದು ಮೋದಿ ಸರ್ಕಾರಕ್ಕೆ 1 ವರ್ಷ ಸಂಪೂರ್ಣವಾದ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.


ಕೊರೊನಾ ಸಂಕಷ್ಟದಲ್ಲಿ ಒಂದಾಗಿ ಹೋರಾಟ ನಡೆಸೋಣ. ಕೊರೊನಾ ವಿರುದ್ಧ ಇಡೀ ದೇಶ ಹೋರಾಟ ಮಾಡೋಣ. ಕೊರೊನಾ ವೇಳೆ ಭಾರತ ಸಮಸ್ಯೆ ಎಂದು ಭಾವಿಸೋಣ. ವಿಶ್ವಕ್ಕೆ ನಮ್ಮ ಸಾಮರ್ಥ್ಯ ತೋರಿಸಿದ್ದೇವೆ. ಲಾಕ್ ಡೌನ್ ವೇಳೆ ಹಲವು ತೊಂದರೆ ಆಗಿದೆ. ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕಲಾವಿದರು, ದೇಶದ ಜನತೆಗೆ ನೋವಾಗಿದೆ ಎಂದು ಲಾಕ್ ಡೌನ್ ಸಂಕಷ್ಟದ ಬಗ್ಗೆ ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

WHO ಗೂ ನಮಗೂ ಸಂಬಂಧ ಇಲ್ಲ- ಅಮೇರಿಕಾ ಘೋಷಣೆ