Webdunia - Bharat's app for daily news and videos

Install App

ಪ್ರೀತಿ ಮಾಡಿದ ತಪ್ಪಿಗೆ ಯುವತಿಗೆ ಸಾವಿನ ಶಿಕ್ಷೆ ನೀಡಿದ ಪೋಷಕರು

Webdunia
ಬುಧವಾರ, 4 ಮಾರ್ಚ್ 2020 (09:18 IST)
ಅಹಮ್ಮದಾಬಾದ್: ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಯುವತಿಯನ್ನು ಆಕೆಯ ಪೋಷಕರೇ ಉಸಿರುಗಟ್ಟಿಸಿ ಕೊಂದು ಹಾಕಿದ ಘಟನೆ ಗುಜರಾತ್ ನ ಕಛ್ ನಲ್ಲಿ ನಡೆದಿದೆ.


19 ವರ್ಷದ ಯುವತಿ ಕೊಲೆಯಾದವಳು. ಈಕೆಯ ಎದೆ ಮೇಲೆ ತಾಯಿ ಕೂತಿದ್ದರೆ ಸಹೋದರ ಕೈಗಳನ್ನು ಕಟ್ಟಿಹಾಕಿದ್ದ. ಬಳಿಕ ತಂದೆ ಮುಖಕ್ಕೆ ತಲೆದಿಂಬು ಹಾಕಿ ಉಸಿರುಗಟ್ಟಿಸಿ ಕೊಂದಿದ್ದರು. ಬಳಿಕ ಅನುಮಾನ ಬಾರದಂತೆ ಆಕೆಯನ್ನು ನೇಣು ಕುಣಿಕೆಗೆ ಹಾಕಿ ಪೊಲೀಸರ ಮುಂದೆ ನಾಟಕವಾಡಿದ್ದರು.

ಆದರೆ ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ ಬಯಲಾಗಿದೆ. ಇದೀಗ ಮೃತ ಯುವತಿಯ ಪೋಷಕರು ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments