Select Your Language

Notifications

webdunia
webdunia
webdunia
webdunia

ಸಿಬಿಐ ಬಳಿಕ ಇಡಿಯಿಂದಲೂ ಪಿ ಚಿದಂಬರಂಗೆ ಬಂಧನದ ಬೇಡಿ

ಸಿಬಿಐ ಬಳಿಕ ಇಡಿಯಿಂದಲೂ ಪಿ ಚಿದಂಬರಂಗೆ ಬಂಧನದ ಬೇಡಿ
ನವದೆಹಲಿ , ಬುಧವಾರ, 16 ಅಕ್ಟೋಬರ್ 2019 (11:05 IST)
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಇದೀಗ ಇಡಿ ಇಲಾಖೆಯೂ ಬಂಧಿಸಿದೆ.


55 ದಿನಗಳಿಂದ ಸಿಬಿಐ ವಶದಲ್ಲಿರುವ ಚಿದಂಬರಂ ಇಂದು ಇಡಿ ವಿಚಾರಣೆಗೆ ಎದುರಿಸುತ್ತಿದ್ದಾರೆ. ತಿಹಾರ್ ಜೈಲ್ ಗೆ ತೆರಳಿದ ಇಡಿ ಅಧಿಕಾರಿಗಳು ಚಿದಂಬರಂಗೆ ಬಂಧನದ ಬೇಡಿ ತೊಡಿಸಿದ್ದಾರೆ.

ಈ ನಡುವೆ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಚಿದಂಬರಂ ಅವರನ್ನು ತಮ್ಮ ವಶಕ್ಕೊಪ್ಪಿಸಲು ಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ‍್ಯತೆಯಿದೆ. ಇದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಲಕ್ಷ್ಮಣ್ ಸವದಿ ಮೇಲೆ ಫುಲ್ ಗರಂ ಆದ ಸಿಎಂ ಯಡಿಯೂರಪ್ಪ. ಕಾರಣವೇನು ಗೊತ್ತಾ?