Select Your Language

Notifications

webdunia
webdunia
webdunia
webdunia

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆನಿರತ ರೈತರಿಗೆ ವಿಪಕ್ಷಗಳು ಸಾಥ್

ನವದೆಹಲಿ
ನವದೆಹಲಿ , ಗುರುವಾರ, 4 ಫೆಬ್ರವರಿ 2021 (11:38 IST)
ನವದೆಹಲಿ : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ  ಧರಣಿ ನಿರತ ರೈತರ ಭೇಟಿಗೆ ವಿಪಕ್ಷಗಳ ನಿಯೋಗ ದೆಹಲಿಗೆ ಆಗಮಿಸಿದೆ  ಎನ್ನಲಾಗಿದೆ.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರೈತರ ಭೇಟಿ ಮಾಡಲು ಡಿಎಂಕೆ, ಟಿಎಂಸಿ, ಎನ್ ಸಿಪಿ ಅಕಾಲಿದಳ ಸೇರಿದಂತೆ 8 ಪಕ್ಷಗಳ ನಾಯಕರ ನಿಯೋಗ ದೆಹಲಿಗೆ ಆಗಮಿಸಿದೆ. ಆದರೆ ವಿಪಕ್ಷಗಳು ರೈತರ ಭೇಟಿ ಮಾಡದಂತೆ ಪೊಲೀಸರು ತಡೆಯೊಡ್ಡಿದ್ದಾರೆ. ಘಾಜಿಪುರ ಗಡಿಯಲ್ಲಿ ವಿಪಕ್ಷಗಳ ನಿಯೋಗಕ್ಕೆ ತಡೆಯೊಡ್ಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ 2 ವರ್ಷದ ಪ್ರಾಣಕ್ಕೆ ಕುತ್ತು ತಂದ ಮಹಿಳೆ