Select Your Language

Notifications

webdunia
webdunia
webdunia
webdunia

ಈಗೆಲ್ಲಾ ಯಾರೂ ನಂಗೆ ಗೌರವ ಕೊಡ್ತಿಲ್ಲ: ಮುಲಾಯಂ ಸಿಂಗ್ ಯಾದವ್

ಈಗೆಲ್ಲಾ ಯಾರೂ ನಂಗೆ ಗೌರವ ಕೊಡ್ತಿಲ್ಲ: ಮುಲಾಯಂ ಸಿಂಗ್ ಯಾದವ್
ನವದೆಹಲಿ , ಭಾನುವಾರ, 26 ಆಗಸ್ಟ್ 2018 (11:22 IST)
ನವದೆಹಲಿ: ಈಗೆಲ್ಲಾ ನನ್ನನ್ನು ಗೌರವಿಸುವವರು ಯಾರೂ ಇಲ್ಲ. ಬಹುಶಃ ನಾನು ಸತ್ತ ಮೇಲೆ ನನಗೆ ಗೌರವ ಸಿಗಬಹುದೇನೋ.. ಹೀಗಂತ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅಲವತ್ತುಕೊಂಡಿದ್ದಾರೆ.

ತಮ್ಮ ಪಕ್ಷದಲ್ಲಿ ತಾವೇ ಮೂಲೆಗುಂಪಾಗಿರುವ ಮುಲಾಯಂ ಈ ಹೇಳಿಕೆಯನ್ನು ನೋವಿನಿಂದಲೇ ಹೇಳಿಕೊಂಡಿದ್ದಾರೆ. ಇದೀಗ ಪಕ್ಷದಲ್ಲೇ ಪುತ್ರ, ಮಾಜಿ ಸಿಎಂ ಅಖಿಲೇಶ್ ಯಾದವ್ ರದ್ದೇ ಕಾರುಬಾರು.

‘ನಮ್ಮ ನಾಯಕ ಲೋಹಿಯಾ ಜೀ ಕೂಡಾ ಇದನ್ನೇ ಹೇಳುತ್ತಿದ್ದರು. ಈ ದೇಶದಲ್ಲಿ ಬದುಕಿದ್ದಾಗ ಯಾರೂ ಗೌರವ ಕೊಡಲ್ಲ. ಸತ್ತ ಮೇಲೆ ಗೌರವ ಕೊಡುತ್ತಾರೆ. ಬಹುಶಃ ನನಗೂ ಹಾಗೇ ಆಗಬಹುದು’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ನೋವಿನಿಂದಲೇ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇಶದ ದಿನಬಳಕೆ ವಸ್ತುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ