Webdunia - Bharat's app for daily news and videos

Install App

ನಿಜವಾದ ಉಕ್ಕಿನ ಮನುಷ್ಯ ನೀವೇ ಎಂದು ಅಮಿತ್ ಶಾಗೆ ಹೊಗಳಿಕೆ ಕೊಟ್ಟಿದ್ಯಾರು ಗೊತ್ತಾ?

Webdunia
ಶುಕ್ರವಾರ, 30 ಆಗಸ್ಟ್ 2019 (11:16 IST)
ನವದೆಹಲಿ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ರನ್ನು ಉಕ್ಕಿನ ಮನುಷ್ಯ ಎನ್ನುತ್ತಾರೆ. ಆದರೆ ಆಧುನಿಕ ಉಕ್ಕಿನ ಮನುಷ್ಯ ನೀವೇ ಎಂದು ಅಮಿತ್ ಶಾಗೆ ಉದ್ಯಮಿ ಮುಖೇಶ್ ಅಂಬಾನಿ ಹೊಗಳಿಕೆ ನೀಡಿದ್ದಾರೆ.


ಪಂಡಿತ್ ದೀನದಯಾಳ್ ವಿವಿಯಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ, ಅಮಿತ್ ಶಾಗೆ ನೀವು ನಿಜವಾದ ಉಕ್ಕಿನ ಮನುಷ್ಯ ಎಂದು ಹೊಗಳಿಕೆ ನೀಡಿದ್ದಾರೆ.

‘ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ನೀವು ದೇಶದ ನಿಜವಾದ ಉಕ್ಕಿನ ಮನುಷ್ಯ. ಮೊದಲು ಗುಜರಾತ್, ಈಗ ದೇಶ, ನಿಮ್ಮಂತಹ ನಾಯಕರನ್ನು ಪಡೆಯಲು ಪುಣ್ಯ ಮಾಡಿತ್ತು’ ಎಂದು ಮುಖೇಶ್ ವೇದಿಕೆಯಲ್ಲಿದ್ದ ಗೃಹ ಸಚಿವ ಅಮಿತ್ ಶಾ ಮೇಲೆ ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments