Select Your Language

Notifications

webdunia
webdunia
webdunia
webdunia

ನಾಯಿ ವಿಚಾರಕ್ಕೆ ಕಿತ್ತಾಟ: ಓರ್ವನ ಕೊಲೆ

ನಾಯಿ ವಿಚಾರಕ್ಕೆ ಕಿತ್ತಾಟ: ಓರ್ವನ ಕೊಲೆ
ಗಾಝಿಯಾಬಾದ್ , ಬುಧವಾರ, 23 ಮಾರ್ಚ್ 2022 (08:40 IST)
ಗಾಝಿಯಾಬಾದ್: ನಾಯಿ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟವಾಗಿ ಕೊನೆಗೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಗಾಝಿಯಾಬಾದ್ ನಲ್ಲಿ ನಡೆದಿದೆ.

ಛತ್ರಪಾಲ್ ಎಂಬವರು ನಾಯಿಯೊಂದನ್ನು ಸಾಕುತ್ತಿದ್ದರು. ಈ ನಾಯಿ ಅದೇ ಪ್ರದೇಶದ ನಿವಾಸಿಯಾಗಿದ್ದ ವ್ಯಕ್ತಿಯನ್ನು ನೋಡಿ ಬೊಗಳುತ್ತಿತ್ತು. ಒಂದೊಮ್ಮೆ ಕಚ್ಚಲೂ ಬಂದಿತ್ತು. ಇದೇ ಸಿಟ್ಟಿಗೆ ಆ ವ್ಯಕ್ತಿಗೆ ನಾಯಿಗೆ ಹಿಗ್ಗಾ ಮುಗ್ಗಾ ಹೊಡೆದಿದ್ದರು.

ಇದೇ ವಿಚಾರಕ್ಕೆ ನಾಯಿ ಮಾಲಿಕ ಮತ್ತು ಸಂತ್ರಸ್ತನ ನಡುವೆ ಕಿತ್ತಾಟವಾಗಿತ್ತು. ಇದೇ ಸಿಟ್ಟಿನ ಭರದಲ್ಲಿ ಛತ್ರಪಾಲ್ ಸಂತ್ರಸ್ತ ವ್ಯಕ್ತಿಗೆ ಇರಿದಿದ್ದ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ ಪ್ರಸಾದ್ ಆರೋಗ್ಯದಲ್ಲಿ ಏರುಪೇರು ?