Webdunia - Bharat's app for daily news and videos

Install App

ತಂದೆಯ ಕೊನೆಯಾಸೆಯಂತೆ ಸಾಲ ತೀರಿಸಲು ಜಾಹೀರಾತು ನೀಡಿದ ಮಗ! ಮುಂದೇನಾಯ್ತು?!

Webdunia
ಶನಿವಾರ, 5 ಫೆಬ್ರವರಿ 2022 (09:20 IST)
ತಿರುವನಂತಪುರಂ: ತಂದೆಯ ಕೊನೆಯ ಆಸೆ ನೆರವೇರಿಸಲು ಇಲ್ಲೊಬ್ಬ ಮಗ ಮುಂದಾಗಿದ್ದು, ಆ ಯೋಜನೆಯೀಗ ಆತನಿಗೇ ತಿರುವಾದ ಘಟನೆ ನಡೆದಿದೆ.

ನಾಝರ್ ಎಂಬ ವ್ಯಕ್ತಿ ತನ್ನ ತಂದೆ ಸಾಯುವ ಮುನ್ನ 40 ವರ್ಷಗಳ ಹಿಂದೆ ತನ್ನ ಸ್ನೇಹಿತ ಲೂಯಿಸ್ ಎಂಬವರಿಂದ ಪಡೆದ ಸಾಲ ತೀರಿಸಲು ತಿಳಿಸಿದ್ದರಂತೆ. ಅದರಂತೆ ನಾಝರ್ ತಂದೆಯ ಸ್ನೇಹಿತರ ಪತ್ತೆಗಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.

ಆದರೆ ಜಾಹೀರಾತು ನೋಡಿ ಐವರು ನಾನೇ ನಿಜವಾದ ಲೂಯಿಸ್ ಎಂದು ನಾಝರ್ ಗೆ ಕರೆ ಮಾಡಿದ್ದರಂತೆ. ಇದರಿಂದ ಫಜೀತಿಗೆ ಸಿಲುಕಿದ ನಾಝರ್ ಸ್ನೇಹಿತರ ಸಹಾಯ ಪಡೆದಿದ್ದು, ಇವರೆಲ್ಲಾ ನಕಲಿ ವ್ಯಕ್ತಿಗಳು ಎಂದು ಪತ್ತೆ ಮಾಡಿದ್ದಾರೆ. ಇದೀಗ ಹೇಗಾದರೂ ಸರಿಯೇ ನನ್ನ ತಂದೆಯ ನಿಜವಾದ ಸ್ನೇಹಿತನನ್ನು ಪತ್ತೆ ಮಾಡಿಯೇ ತೀರುತ್ತೇನೆ ಎಂದು ನಾಝರ್ ಪ್ರತಿಜ್ಞೆ ಮಾಡಿದ್ದಲ್ಲದೆ, ಹುಡುಕಾಟ ಮುಂದುವರಿಸಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬುರುಡೆ ಪ್ರಕರಣಕ್ಕೆ ಮತ್ತೊಂದು ಬಿಗ್‌ ಟಿಸ್ಟ್‌: ಮಾಸ್ಕ್‌ಮ್ಯಾನ್ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದೇವೇಗೌಡರನ್ನ ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌, ಇಳಿಕೆಯತ್ತ ಚಿನ್ನದ ದರ

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ವಿರುದ್ಧ ದಾಖಲಾಯಿತು ದೊಡ್ಡ ಕೇಸ್‌

ಪ್ರಚೋದನಕಾರಿ ಹೇಳಿಕೆ: ಬಸನಗೌಡ ಪಾಟೀಲ ವಿರುದ್ಧ ಎಫ್‌ಐಆರ್‌

ಮುಂದಿನ ಸುದ್ದಿ
Show comments