Webdunia - Bharat's app for daily news and videos

Install App

ತಂದೆಯ ಕೊನೆಯಾಸೆಯಂತೆ ಸಾಲ ತೀರಿಸಲು ಜಾಹೀರಾತು ನೀಡಿದ ಮಗ! ಮುಂದೇನಾಯ್ತು?!

Webdunia
ಶನಿವಾರ, 5 ಫೆಬ್ರವರಿ 2022 (09:20 IST)
ತಿರುವನಂತಪುರಂ: ತಂದೆಯ ಕೊನೆಯ ಆಸೆ ನೆರವೇರಿಸಲು ಇಲ್ಲೊಬ್ಬ ಮಗ ಮುಂದಾಗಿದ್ದು, ಆ ಯೋಜನೆಯೀಗ ಆತನಿಗೇ ತಿರುವಾದ ಘಟನೆ ನಡೆದಿದೆ.

ನಾಝರ್ ಎಂಬ ವ್ಯಕ್ತಿ ತನ್ನ ತಂದೆ ಸಾಯುವ ಮುನ್ನ 40 ವರ್ಷಗಳ ಹಿಂದೆ ತನ್ನ ಸ್ನೇಹಿತ ಲೂಯಿಸ್ ಎಂಬವರಿಂದ ಪಡೆದ ಸಾಲ ತೀರಿಸಲು ತಿಳಿಸಿದ್ದರಂತೆ. ಅದರಂತೆ ನಾಝರ್ ತಂದೆಯ ಸ್ನೇಹಿತರ ಪತ್ತೆಗಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.

ಆದರೆ ಜಾಹೀರಾತು ನೋಡಿ ಐವರು ನಾನೇ ನಿಜವಾದ ಲೂಯಿಸ್ ಎಂದು ನಾಝರ್ ಗೆ ಕರೆ ಮಾಡಿದ್ದರಂತೆ. ಇದರಿಂದ ಫಜೀತಿಗೆ ಸಿಲುಕಿದ ನಾಝರ್ ಸ್ನೇಹಿತರ ಸಹಾಯ ಪಡೆದಿದ್ದು, ಇವರೆಲ್ಲಾ ನಕಲಿ ವ್ಯಕ್ತಿಗಳು ಎಂದು ಪತ್ತೆ ಮಾಡಿದ್ದಾರೆ. ಇದೀಗ ಹೇಗಾದರೂ ಸರಿಯೇ ನನ್ನ ತಂದೆಯ ನಿಜವಾದ ಸ್ನೇಹಿತನನ್ನು ಪತ್ತೆ ಮಾಡಿಯೇ ತೀರುತ್ತೇನೆ ಎಂದು ನಾಝರ್ ಪ್ರತಿಜ್ಞೆ ಮಾಡಿದ್ದಲ್ಲದೆ, ಹುಡುಕಾಟ ಮುಂದುವರಿಸಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments