Webdunia - Bharat's app for daily news and videos

Install App

ಬ್ಯಾಂಕ್ ಎಡವಟ್ಟಿನಿಂದ ಲಕ್ಷ ಹಣ: ಪ್ರಧಾನಿ ಮೋದಿಯೇ ಸಹಾಯ ಮಾಡಿದ್ದು ಎಂದ ವ್ಯಕ್ತಿ!

Webdunia
ಗುರುವಾರ, 16 ಸೆಪ್ಟಂಬರ್ 2021 (09:37 IST)
ಪಾಟ್ನಾ: ಬ್ಯಾಂಕ್ ನವರ ಎಡವಟ್ಟಿನಿಂದ ಬಿಹಾರದಲ್ಲಿ ವ್ಯಕ್ತಿಯೊಬ್ಬರ ಖಾತೆಗೆ ಬರೋಬ್ಬರಿ 1.6 ಲಕ್ಷ ರೂ. ಹಣ ಸಂದಾಯವಾಗಿದೆ. ಆದರೆ ಈಗ ಆ ವ್ಯಕ್ತಿ ಹಣ ಮರಳಿಸಲು ನಿರಾಕರಿಸುತ್ತಿದ್ದಾರೆ.


ನನಗೆ ಈ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಸಹಾಯವಾಗಿ ನೀಡಿದ್ದಾರೆ. ಇದನ್ನು ಮರಳಿಸಲ್ಲ ಎಂದು ವ್ಯಕ್ತಿ ಹಠ ಹಿಡಿದು ಕೂತಿದ್ದಾನೆ.

ದಕ್ಷಿಣ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ 1,60,970 ರೂ. ಜಮಾ ಆಗುತ್ತದೆ. ಇದರಿಂದ ಅಚ್ಚರಿಗೊಳಗಾದರೂ ಇದು ತನ್ನ ಭಾಗ್ಯವೆಂದೇ ಆತ ನಂಬಿರುತ್ತಾನೆ. ಬ್ಯಾಂಕ್ ನವರಿಗೆ ಎಡವಟ್ಟಾಗಿದ್ದು ತಿಳಿದು ಹಣ ಮರಳಿಸಲು ಸೂಚಿಸಿದಾಗ ಪ್ರಧಾನಿ ಮೋದಿಯೇ ನನಗೆ ಈ ಹಣ ನೀಡಿದ್ದಾರೆ ಎಂದು ವಾದಿಸುತ್ತಾನೆ. ಹೀಗಾಗಿ ಬ್ಯಾಂಕ್ ನವರು ಆತನಿಗೆ ನೋಟಿಸ್ ನೀಡಿ ಹಣ ಮರಳಿಸಲು ಸೂಚಿಸುತ್ತಾರೆ. ಆದರೆ ಆಗಲೂ ಆತ ಒಪ್ಪುವುದಿಲ್ಲ. ಕೊನೆಗೆ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments