Select Your Language

Notifications

webdunia
webdunia
webdunia
webdunia

ಕಾವೇರಿ ಹೋರಾಟಕ್ಕಿಳಿದ ರಜನೀಕಾಂತ್, ಕಮಲ್ ಹಾಸನ್

ಕಾವೇರಿ ಹೋರಾಟಕ್ಕಿಳಿದ ರಜನೀಕಾಂತ್, ಕಮಲ್ ಹಾಸನ್
ಚೆನ್ನೈ , ಭಾನುವಾರ, 8 ಏಪ್ರಿಲ್ 2018 (12:51 IST)
89ಚೆನ್ನೈ: ಕಾವೇರಿ ನದಿ ನಿರ್ವಹಣೆಗಾಗಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಒತ್ತಾಯಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್ ಕೈ ಜೋಡಿಸಿದ್ದಾರೆ.

ಕರ್ನಾಟಕ ಜಲ ಮಂಡಳಿ ರಚನೆಯಾಗಬಾರದೆಂದು ಒತ್ತಾಯಿಸುತ್ತಿದ್ದರೆ ಅತ್ತ ತಮಿಳು ನಾಡು ರಚನೆಯಾಗಬೇಕೆಂದು ಪಟ್ಟು ಹಿಡಿದಿದೆ. ಈ ಸಂಬಂಧ ಮೊನ್ನೆಯಷ್ಟೇ ತಮಿಳುನಾಡು ಬಂದ್ ಆಚರಿಸಲಾಗಿತ್ತು. ಏಪ್ರಿಲ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ.

ವಿಶೇಷವೆಂದರೆ ತಮಿಳುನಾಡು ಹೋರಾಟಕ್ಕೆ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೂಡಾ ಧ್ವನಿಗೂಡಿಸಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಈ ಕುರಿತಾಗಿ ಉಪವಾಸ ಸತ್ಯಾಗ್ರಹ ಕೂಡಾ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವರುಣಾ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಇಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದ ವಿಜಯೇಂದ್ರ