Webdunia - Bharat's app for daily news and videos

Install App

ಅಣ್ಣನ ರಕ್ಷಣೆಗೆ ಈ ಬಣ್ಣದ ರಾಖಿ ಕಟ್ಟಿದರೆ ಶ್ರೇಯಸ್ಸು

Sampriya
ಭಾನುವಾರ, 18 ಆಗಸ್ಟ್ 2024 (13:11 IST)
Photo Courtesy X
ಬೆಂಗಳೂರು: ನಾಳೆ ದೇಶದಾದ್ಯಂತ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯಂದು ತನ್ನ ಅಣ್ಣನ ರಕ್ಷಣೆಗೆ ಸಹೋದರಿಯು ದಾರವನ್ನು ಕಟ್ಟುತ್ತಾಲೆ. ರಕ್ಷಾಬಂಧನ ಹಿನ್ನೆಲೆ ಇದೀಗ ಮಾರುಕಟ್ಟೆಗೆ ನಾನಾ ಬಗೆಯ, ವಿಶೇಷ ವಿನ್ಯಾಸದಲ್ಲಿ ರಾಖಿ ಲಗ್ಗೆಯಿಟ್ಟಿದೆ. ಆದರೆ ರಾಖಿಗಳನ್ನು ಕಟ್ಟುವಾಗ ಆರೋಗ್ಯದ ಹಿತದೃಷ್ಟಿಯನ್ನು ನಾವು ನೋಡಬೇಕು.

ಈ ಲೇಖನದಲ್ಲಿ ಯಾವ ಬಣ್ಣದ ರಾಖಿಯನ್ನು ಸಹೋದರನಿಗೆ ಕಟ್ಟಿದರೆ ಶ್ರೇಯಸ್ಸು ಎಂದು ವಿವರಿಸಲಾಗಿದೆ.  ರೇಷ್ಮೆ ದಾರದಿಂದ ತಯಾರಿಸುವ ರಾಖಿಗಳನ್ನು ಸಹೋದರನಿಗೆ ಕಟ್ಟಿದರೆ ಶ್ರೇಯಸ್ಸು ಎಂದು ಹೇಳಲಾಗುತ್ತದೆ.

ಇನ್ನೂ ವಿಶೇಷವಾಗಿ ಕಪ್ಪು ಬಣ್ಣದ ದಾರವಿರುವ ಅಥವಾ ವಿನ್ಯಾಸವಿರುವ ರಾಖಿಯನ್ನು ಆರಿಸಿಕೊಳ್ಳಬೇಡಿ. ಇದು ಮಾನಸಿಕವಾಗಿ ನಕಾರಾತ್ಮಕತೆ ಗುಣವನ್ನು ನೀಡುತ್ತದೆ.

ಇನ್ನೂ ಹಸಿರು ಅಥವಾ ತಿಳಿ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಹೇಳಲಾಗುತ್ತದೆ.  ಈ ಬಣ್ಣವು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಅದಲ್ಲದೆ ಹಳದಿ ಬಣ್ಣದ ರಾಖಿಯನ್ನು ಕಟ್ಟುವುದರಿಂದಲೂ ಮಾನಸಿಕವಾಗಿ ದೃಢವಾಗಿಸುತ್ತದೆ. ಪುರಾಣಗಳ ಪ್ರಕಾರ ಹಳದಿ ಬಣ್ಣ ಶುಭವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌

ತುಂಡು ಬಟ್ಟೆ ನಮ್ಮ ಸಂಸ್ಕೃತಿಯಲ್ಲ, ನಾನು ಒಪ್ಪಲ್ಲ: ಬಿಜೆಪಿ ನಾಯಕ ಕೈಲಾಶ್‌

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

ಮುಂದಿನ ಸುದ್ದಿ
Show comments