ಟೆರರ್ ವೈದ್ಯ ಗ್ಯಾಂಗ್ ಅರೆಸ್ಟ್ ಆಗಿ ಭಾರತವನ್ನು ಸೇವ್ ಮಾಡಿದ್ದಕ್ಕೆ ಮೂಲ ಕಾರಣ ಇದೇ ಐಪಿಎಸ್ ಆಫೀಸರ್

Krishnaveni K
ಗುರುವಾರ, 13 ನವೆಂಬರ್ 2025 (11:26 IST)
Photo Credit: Facebook
ನವದೆಹಲಿ: ದೆಹಲಿ ಬಾಂಬ್ ಸ್ಪೋಟಕ್ಕೆ ಕೆಲವೇ ಕ್ಷಣಗಳ ಮೊದಲು ಟೆರರ್ ವೈದ್ಯ ಗ್ಯಾಂಗ್ ನ್ನು ಪೊಲೀಸರು ಸೆರೆ ಹಿಡಿದಿದ್ದರು. ಆದರೆ ಈ ಗ್ಯಾಂಗ್ ನ್ನು ಅರೆಸ್ಟ್ ಮಾಡಿ ಭಾರತವನ್ನು ರಕ್ಷಿಸಲು ಮುಖ್ಯ ಕಾರಣವಾಗಿದ್ದು ಈ ಐಪಿಎಸ್ ಆಫೀಸರ್.

ಅವರೇ ಐಪಿಎಸ್ ಡಾ ಜಿ.ವಿ. ಸಂದೀಪ್ ಚಕ್ರವರ್ತಿ. 2014 ಐಪಿಎಸ್ ಬ್ಯಾಚ್ ಅಧಿಕಾರಿಯಾಗಿರುವ ಇವರು ಶ್ರೀನಗರದ ಎಸ್ಎಸ್ ಪಿ. ಅನಂತನಾಗ್ ಜಿಲ್ಲೆಯ ನೌಗಾಮ್ ನಲ್ಲಿ ಕೆಲವು ಕಡೆ ಜೈ ಶ್ ಇ ಮೊಹಮ್ಮದ್ ಸಂಘಟನೆ ಸೇರುವಂತೆ ಪ್ರಚೋದನಕಾರೀ ಪೋಸ್ಟರ್ ಗಳಿದ್ದವು. ಇದನ್ನು ಗಮನಿಸಿದ ಆಫೀಸರ್ ಸಂದೀಪ್ ಚಕ್ರವರ್ತಿ ಸುಮ್ಮನೇ ಕಡೆಗಣಿಸಲಿಲ್ಲ.

ಬದಲಾಗಿ ಈ ಪೋಸ್ಟರ್ ಹಿಂದೆ ಯಾರಿದ್ದಾರೆ ಎಂದು ಬೆನ್ನು ಬಿದ್ದರು. ಪರಿಣಾಮವೇ ವೈದ್ಯರಾಗಿದ್ದುಕೊಂಡು ದೇಶದೊಳಗೇ ವಿಧ್ವಂಸಕ ಕೃತ್ಯ ನಡೆಸಲು ತಯಾರಾಗಿದ್ದ ಉಗ್ರರ ಜಾಲ ಸಿಕ್ಕಿಬಿತ್ತು. ಈ ಉಗ್ರರಿಂದ 2,900 ಕೆ.ಜಿಯಷ್ಟು ಸ್ಪೋಟಕ ವಶಪಡಿಸಿಕೊಳ್ಳಲಾಯಿತು.

ಒಂದು ವೇಳೆ ಅವರು ಆ ಕರಪತ್ರಗಳನ್ನು ಕಡೆಗಣಿಸಿದ್ದರೆ ಇಷ್ಟು ಪ್ರಮಾಣದ ಸ್ಪೋಟಕಗಳನ್ನು ಬಳಸಿ ವೈದ್ಯರ ವೇಷ ಹಾಕಿಕೊಂಡಿದ್ದ ಉಗ್ರರು ದೇಶದ ಪ್ರಮುಖ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸುತ್ತಿತ್ತು. ಈ ಐಪಿಎಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

32 ವಾಹನಗಳು, 4 ಟಾರ್ಗೆಟ್: ಬೆಚ್ಚಿ ಬೀಳಿಸುವಂತಿದೆ ಟೆರರ್ ಗ್ಯಾಂಗ್ ನ ಸ್ಟೋರಿ

ರೈತರ ನೆರೆ ಪರಿಹಾರ ಭರವಸೆಗೇ ಸೀಮಿತಿ, ದುಡ್ಡು ಬಂದಿಲ್ಲ: ಆರ್ ಅಶೋಕ್ ವಾಗ್ದಾಳಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಟೆರರ್ ವೈದ್ಯ ಗ್ಯಾಂಗ್ ಅರೆಸ್ಟ್ ಆಗಿ ಭಾರತವನ್ನು ಸೇವ್ ಮಾಡಿದ್ದಕ್ಕೆ ಮೂಲ ಕಾರಣ ಇದೇ ಐಪಿಎಸ್ ಆಫೀಸರ್

ಭಯೋತ್ಪಾದಕ ಚಟುವಟಿಕೆಗೆ ವೈದ್ಯರನ್ನೇ ಬಳಸಿದ್ದು ಯಾಕೆ: ಇಲ್ಲಿದೆ ಶಾಕಿಂಗ್ ಕಾರಣ

ಮುಂದಿನ ಸುದ್ದಿ
Show comments