Webdunia - Bharat's app for daily news and videos

Install App

ಗ್ಯಾನವ್ಯಾಪಿ ನೆಲಮಾಳಿಗೆಯಲ್ಲಿ ವಿಗ್ರಹಗಳ ಸ್ಥಾಪನೆ

geetha
ಶನಿವಾರ, 3 ಫೆಬ್ರವರಿ 2024 (18:42 IST)
ವಾರಣಾಸಿ : ಗ್ಯಾನವಾಪಿ ಮಸೀದಿಯಲ್ಲಿ ಎಎಸ್‌ಐ  ಉತ್ಖನನದ ವೇಳೆ  ದೊರೆತ ಎಂಟು ದೇವತಾ ವಿಗ್ರಹಗಳನ್ನುಮಸೀದಿಯ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ವಿಗ್ರಹಗಳೂ ಭಗ್ನಗೊಂಡ ಸ್ಥಿತಿಯಲ್ಲಿ ದೊರೆತಿದೆ. ವಿಷ್ಣುವಿನ ಒಂದು ವಿಗ್ರಹ, ಗಣೇಶನ ಒಂದು ವಿಗ್ರಹ, ನುಮಂತನ ಎರಡು ವಿಗ್ರಹ , ಲಕ್ಷ್ಮಿಯ ಒಂದು ವಿಗ್ರಹ, ಹಾಗೂ ಎರಡು ಶಿವಲಿಂಗಗಳು ಗ್ಯಾನವಾಪಿ ಮಸೀದಿಯಲ್ಲಿ ದೊರೆತಿತ್ತು. ಅಷ್ಟೂ ವಿಗ್ರಹಗಳನ್ನು ಈಗ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ. ರಾಮನ ಹೆಸರು ಬರೆದಿರುವ ಒಂದು ಕಲ್ಲು ಚಪ್ಪಡಿಯೂ ಸಹ ಉತ್ಖನನದ ವೇಳೆ ದೊರೆಕಿತ್ತು. ಈಗ ಆ ಕಲ್ಲಿನ ಬರಹವೂ ಸಹ ಪೂಜೆಗೊಳಗಾಗುತ್ತಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments