Webdunia - Bharat's app for daily news and videos

Install App

ಅಲ್ಲೊಂದು ಮದುವೆಯಾದ, ಇಲ್ಲೊಂದು ಮದುವೆಯಾದ..ನಂತ್ರ.!

Webdunia
ಶುಕ್ರವಾರ, 15 ಡಿಸೆಂಬರ್ 2023 (15:04 IST)
ಮೊದಲ ಪತ್ನಿಗೆ ತಿಳಿಯದಂತೆ ಮತ್ತೊಂದು ವಿವಾಹವಾಗಿದ್ದ ಭೂಪನಿಗೆ, ಇದೀಗ ಇಬ್ಬರ ಹೆಂಡಿರ ಕಾಟದಿಂದ ಬೇಸತ್ತು ಕಂಗಾಲಾಗಿ ಹೋದ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಪತಿಯ ಕರ್ಮಕಾಂಡ ತಿಳಿದಿದ್ದರಿಂದ ಇದೀಗ ಘನಘೋರ ಯುದ್ಧ ಆರಂಭವಾಗಿದೆ.
 
 ಒಂದು ತಿಂಗಳ ಹಿಂದೆ ಮೊದಲ ಹೆಂಡತಿಯನ್ನು  ಕಲ್ಬುರ್ಗಿಗೆ ಕರೆತಂದು ಅಪಾರ್ಟ್‌ಮೆಂಟ್‌ವೊಂದರಲ್ಲಿ ಇಟ್ಟಿದ್ದರು. ಈ ವಿಷಯ ಎರಡನೇ ಹೆಂಡತಿಗೆ ತಿಳಿದು ದೊಡ್ಡ ರಾದ್ಧಾಂತ ಮಾಡಿದರು. ಮೊದಲ ಹೆಂಡತಿಯನ್ನ ಬಿಟ್ಟುಬಿಡುವಂತೆ ಒತ್ತಾಯಿಸಿದಳು. ಈ ಹಿನ್ನೆಲೆಯಲ್ಲಿ ಪತಿ, ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರೆ 10 ಲಕ್ಷ ರೂ. ನೀಡುತ್ತೇನೆ. ವಾಪಸ್ ಹೋಗು ಎಂದು ಒತ್ತಾಯಿಸಿದ್ದಾನೆ.
 
ಇಬ್ಬರು ಹೆಂಡಿರ ಜತೆಯಲ್ಲಿ 12 ವರ್ಷದಿಂದ ಸಂಸಾರ ನಡೆಸುತ್ತಿದ್ದ ಉಪನ್ಯಾಸಕನ ಗುಟ್ಟು ರಟ್ಟಾಗಿದೆ. ಆರೋಪಿ ಪತಿ ಛತ್ತೀಸ್‌ಗಢದಲ್ಲಿ ಒಂದು ಸಂಸಾರ ಮತ್ತು ಕಲ್ಬುರ್ಗಿಯಲ್ಲಿ ಒಂದು ಸಂಸಾರವಿಟ್ಟುಕೊಂಡಿದ್ದರು. ಛತ್ತೀಸ್‌ಗಢದಲ್ಲಿ ಮೊದಲು ಮದುವೆಯಾಗಿದ್ದ ಆರೋಪಿ ಕಲ್ಬುರ್ಗಿಯಲ್ಲಿ ಇನ್ನೊಬ್ಬ ಯುವತಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದರು.
 
ಆದರೆ ಮೊದಲ ಹೆಂಡತಿ ಛತ್ತೀಸ್‌ಗಢಕ್ಕೆ ವಾಪಸ್ ತೆರಳಲು ನಿರಾಕರಿಸಿದ್ದಾರೆ ಮತ್ತು ವಿಚ್ಛೇದನವನ್ನೂ ತಳ್ಳಿಹಾಕಿದ್ದಾರೆ.  ಶಿವಕುಮಾರ್‌ ಈಗ ಇಬ್ಬರು ಹೆಂಡಿರ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುವ ಸ್ಥಿತಿಯಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಶಕದ ಬಳಿಕ ನಡೆದ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

ಇಸ್ರೇಲ್‌ನಲ್ಲಿ ಆರೈಕೆ ಮಾಡುತ್ತಿದ್ದ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಕೇರಳದ ಯುವಕ

ಏರ್‌ ಇಂಡಿಯಾ: ಇನ್ನೇನು ಟೇಕ್‌ ಆಫ್‌ ಆಗ್ಬೇಕು ಅನ್ನುಷ್ಟರಲ್ಲೇ ಕುಸಿದು ಬಿದ್ದ ಪೈಲಟ್‌, ತಪ್ಪಿದ ಭಾರೀ ದೊಡ್ಡ ದುರಂತ

ರಜೆ ಕೇಳಿದ್ದಕ್ಕೆ ಮಾಲೀಕ ಗದರಿದ್ದಕ್ಕೆ ಆತನ ಪತ್ನಿ, ಮಗನನ್ನೇ ಕೊಂದ ಕೆಲಸದಾತ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಮುಂದಿನ ಸುದ್ದಿ
Show comments