Webdunia - Bharat's app for daily news and videos

Install App

ಅಲ್ಲೊಂದು ಮದುವೆಯಾದ, ಇಲ್ಲೊಂದು ಮದುವೆಯಾದ..ನಂತ್ರ.!

Webdunia
ಶುಕ್ರವಾರ, 15 ಡಿಸೆಂಬರ್ 2023 (15:04 IST)
ಮೊದಲ ಪತ್ನಿಗೆ ತಿಳಿಯದಂತೆ ಮತ್ತೊಂದು ವಿವಾಹವಾಗಿದ್ದ ಭೂಪನಿಗೆ, ಇದೀಗ ಇಬ್ಬರ ಹೆಂಡಿರ ಕಾಟದಿಂದ ಬೇಸತ್ತು ಕಂಗಾಲಾಗಿ ಹೋದ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಪತಿಯ ಕರ್ಮಕಾಂಡ ತಿಳಿದಿದ್ದರಿಂದ ಇದೀಗ ಘನಘೋರ ಯುದ್ಧ ಆರಂಭವಾಗಿದೆ.
 
 ಒಂದು ತಿಂಗಳ ಹಿಂದೆ ಮೊದಲ ಹೆಂಡತಿಯನ್ನು  ಕಲ್ಬುರ್ಗಿಗೆ ಕರೆತಂದು ಅಪಾರ್ಟ್‌ಮೆಂಟ್‌ವೊಂದರಲ್ಲಿ ಇಟ್ಟಿದ್ದರು. ಈ ವಿಷಯ ಎರಡನೇ ಹೆಂಡತಿಗೆ ತಿಳಿದು ದೊಡ್ಡ ರಾದ್ಧಾಂತ ಮಾಡಿದರು. ಮೊದಲ ಹೆಂಡತಿಯನ್ನ ಬಿಟ್ಟುಬಿಡುವಂತೆ ಒತ್ತಾಯಿಸಿದಳು. ಈ ಹಿನ್ನೆಲೆಯಲ್ಲಿ ಪತಿ, ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರೆ 10 ಲಕ್ಷ ರೂ. ನೀಡುತ್ತೇನೆ. ವಾಪಸ್ ಹೋಗು ಎಂದು ಒತ್ತಾಯಿಸಿದ್ದಾನೆ.
 
ಇಬ್ಬರು ಹೆಂಡಿರ ಜತೆಯಲ್ಲಿ 12 ವರ್ಷದಿಂದ ಸಂಸಾರ ನಡೆಸುತ್ತಿದ್ದ ಉಪನ್ಯಾಸಕನ ಗುಟ್ಟು ರಟ್ಟಾಗಿದೆ. ಆರೋಪಿ ಪತಿ ಛತ್ತೀಸ್‌ಗಢದಲ್ಲಿ ಒಂದು ಸಂಸಾರ ಮತ್ತು ಕಲ್ಬುರ್ಗಿಯಲ್ಲಿ ಒಂದು ಸಂಸಾರವಿಟ್ಟುಕೊಂಡಿದ್ದರು. ಛತ್ತೀಸ್‌ಗಢದಲ್ಲಿ ಮೊದಲು ಮದುವೆಯಾಗಿದ್ದ ಆರೋಪಿ ಕಲ್ಬುರ್ಗಿಯಲ್ಲಿ ಇನ್ನೊಬ್ಬ ಯುವತಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದರು.
 
ಆದರೆ ಮೊದಲ ಹೆಂಡತಿ ಛತ್ತೀಸ್‌ಗಢಕ್ಕೆ ವಾಪಸ್ ತೆರಳಲು ನಿರಾಕರಿಸಿದ್ದಾರೆ ಮತ್ತು ವಿಚ್ಛೇದನವನ್ನೂ ತಳ್ಳಿಹಾಕಿದ್ದಾರೆ.  ಶಿವಕುಮಾರ್‌ ಈಗ ಇಬ್ಬರು ಹೆಂಡಿರ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುವ ಸ್ಥಿತಿಯಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments