Webdunia - Bharat's app for daily news and videos

Install App

ಈ ಕಾರಣಕ್ಕಾಗಿ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿದ ಸರ್ಕಾರ

Webdunia
ಮಂಗಳವಾರ, 17 ನವೆಂಬರ್ 2020 (12:27 IST)
ಬೆಂಗಳೂರು : ಅಭ್ಯರ್ಥಿಗಳ ಅಳಲು ಆಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಕೆಪಿಎಸ್ ಸಿ ಎಕ್ಸಾಂ ನ್ನು 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ.

ಒಟ್ಟೊಟ್ಟಿಗೆ ಕೆಪಿಎಸ್ ಸಿ  ಮತ್ತು ಯುಪಿಎಸ್ ಸಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಡಿಸೆಂಬರ್ ನಲ್ಲಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ  ಅಭ್ಯರ್ಥಿಗಳಿಗೆ 1 ಪರೀಕ್ಷೆ ಕೈತಪ್ಪುವ ಆತಂಕವಿದ್ದು,  ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಬೆನ್ನಲೇ ಎಚ್ಚೆತ್ತ ಸಿಎಂ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments