Webdunia - Bharat's app for daily news and videos

Install App

ಕೇರಳದಲ್ಲೀಗ ಮೀನುಗಾರರೇ ಹೀರೋಗಳು!

Webdunia
ಬುಧವಾರ, 22 ಆಗಸ್ಟ್ 2018 (09:20 IST)
ತಿರುವನಂತಪುರಂ: ಪ್ರವಾಹ ಪೀಡಿತ ಕೇರಳದಲ್ಲಿ ಈಗ ಬಡ ಮೀನುಗಾರರೇ ಹೀರೋಗಳು! ಅದಕ್ಕೆ ಕಾರಣ ಪ್ರವಾಹ ಸಂತ್ರಸ್ತರಿಗೆ ಅವರು ನೆರವಾದ ಪರಿ.
 

ಕೆಲವು ಕಡೆ ವಾಯುಪಡೆ ವಿಮಾನಗಳೂ ಸಂತ್ರಸ್ತರ ನೆರವಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇಂತಹ ಸ್ಥಳಗಳಲ್ಲೆಲ್ಲಾ ನುರಿತ ಮೀನುಗಾರರು ತಮ್ಮ ದೋಣಿ ಮೂಲಕ ತೆರಳಿ ಸಂತ್ರಸ್ತರನ್ನು ರಕ್ಷಿಸಿದ್ದಾರೆ.

ತಮ್ಮ ವೃತ್ತಿಯ ಅನುಭವವೇ ಅವರ ಈ ಸಾಹಸಕ್ಕೆ ಸಹಾಯವಾಗಿದೆ. ಎಂತಹಾ ಅಪಾಯಕಾರಿ ನೀರಿನ ಸೆಲೆಯಲ್ಲೂ ಚಾಕಚಕ್ಯತೆಯಿಂದ ದೋಣಿ ಮುನ್ನಡೆಸಲು ಈ ಮೀನುಗಾರರು ನಿಪುಣರು. ತಮ್ಮ ಇದೇ ಸಾಮರ್ಥ್ಯವನ್ನು ಇವರು ಪ್ರವಾಹ ಪೀಡಿತರ ರಕ್ಷಣೆಗೆ ಬಳಸಿಕೊಂಡಿದ್ದಾರೆ. ಅಷ್ಟಕ್ಕೂ ಹೀರೋ ಎನಿಸಿಕೊಳ್ಳಲು ಸಮವಸ್ತ್ರ ಧರಿಸಲೇ ಬೇಕೆಂದೇನೂ ಇಲ್ಲವಲ್ಲ?! ಇವರ ಕಾರ್ಯಕ್ಕೊಂದು ಹ್ಯಾಟ್ಸಪ್ ಹೇಳಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments