Webdunia - Bharat's app for daily news and videos

Install App

ದಾವೂದ್‌ ಬಲಗೈ ಬಂಟನಾಗಿದ್ದ ಛೋಟಾ ರಾಜನ್ ಶತ್ರುವಾಗಿದ್ದು ಹೇಗೆ ಗೊತ್ತಾ?

Webdunia
ಗುರುವಾರ, 21 ಡಿಸೆಂಬರ್ 2023 (11:58 IST)
ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಸಹಚರ  ಶಕೀಲ್  ಸುದ್ದಿಚಾನೆಲ್‍ವೊಂದನ್ನು ಸಂಪರ್ಕಿಸಿ, ರಾಜನ್  1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳ ಪೈಕಿ 6 ಜನರನ್ನು 1998-2001ರ ನಡುವೆ ಗುಂಡಿಕ್ಕಿ ಕೊಂದಿದ್ದಾನೆ. ರಾಜನ್ ಕೃತ್ಯವನ್ನು ಇದುವರೆಗೆ ತನಗೆ ಮರೆಯಲಾಗಿಲ್ಲ. ಇದಕ್ಕಾಗಿ ಅವನು ಜೀವವನ್ನು ಶೀಘ್ರದಲ್ಲೇ ತೆರಬೇಕಾಗಿದೆ ಎಂದು ಹೇಳಿದ. ಛೋಟಾ ರಾಜನ್ ಶತ್ರುವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
 
ಭೂಗತ ಲೋಕದ ಪಾತಕಿ ಮತ್ತು ದಾವೂದ್ ಇಬ್ರಾಹಿಂ ಮುಖ್ಯ ಬಂಟ ಚೋಟಾ ಶಕೀಲ್ ಒಂದು ಕಾಲದ ಸಹಚರನಾಗಿದ್ದ ಚೋಟಾ ರಾಜನ್ ಜತೆ ಡಿ ಕಂಪನಿಯ ವೈರತ್ವ ರಕ್ತಪಾತಕ್ಕೆ ತಿರುಗಿದ್ದು ಹೇಗೆ ಮತ್ತು 25 ವರ್ಷಗಳ ನಂತರವೂ ಮುಂದುವರಿದಿದ್ದು ಹೇಗೆಂದು ವಿವರ ನೀಡಿದ್ದಾನೆ. 
 
ಬಾಲಿಯಲ್ಲಿ ರಾಜನ್‌ನನ್ನು ಬಂಧಿಸಿ ಭಾರತಕ್ಕೆ ತಂದ ಕೆಲವು ದಿನಗಳಲ್ಲೇ ಶಕೀಲ್ ರಾಜನ್ ಜತೆ ತನ್ನ  2 ದಶಕಗಳ ವೈರತ್ವದ ಉಗಮವನ್ನು ಬಿಚ್ಚಿಟ್ಟನು. ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜನ್ ಬಂಟರಿಂದ ಹತರಾದ 6 ಮಂದಿ ವಾಸ್ತವವಾಗಿ ಅಮಾಯಕರು ಎಂದು ಶಕೀಲ್ ಅಭಿಪ್ರಾಯಪಟ್ಟ.  
 
ಹತರಾದವರಲ್ಲಿ ಯಾಕೂಬ್ ಯೆದಾ ಸೋದರ ಮಜೀದ್‌‌ಖಾನ್ ಡಾನ್‌ಗೆ ನಿಕಟವರ್ತಿಯಾಗಿದ್ದ. ರಾಜನ್ ತನ್ನ ಶೂಟರ್‌ಗಳನ್ನು ಬಳಸಿಕೊಂಡು ದೋಂಗ್ರಿ ಮತ್ತಿತರ ಪ್ರದೇಶಗಳಲ್ಲಿ ಅವರನ್ನು ನಿವಾರಿಸಿದ. ಈ ಹತ್ಯೆಗಳಿಂದ ಡಿ ಕಂಪೆನಿ ಕೋರ್ಟ್‌ನಲ್ಲಿ ರಾಜನ್‌ಗೆ ಮರಣದಂಡನೆ ವಿಧಿಸಲಾಗಿದ್ದು, ಶೀಘ್ರದಲ್ಲೇ ನೇಣುಗಂಭಕ್ಕೆ ಏರುತ್ತಾನೆ ಎಂದು ಶಕೀಲ್ ಪ್ರತಿಕ್ರಿಯಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments