Webdunia - Bharat's app for daily news and videos

Install App

ಇನ್ಸುರೆನ್ಸ್ ಗಾಗಿ ಕೊಲೆ ಕಥೆ ಕಟ್ಟಿದ ಉದ್ಯಮಿ : ಬಿಗ್ ಟ್ವಿಸ್ಟ್

Webdunia
ಶನಿವಾರ, 10 ಅಕ್ಟೋಬರ್ 2020 (17:14 IST)
ಉದ್ಯಮಿಯೊಬ್ಬ ಇನ್ಸುರೆನ್ಸ್ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳುವ ಸಲುವಾಗಿ ತನ್ನದೇ ಕೊಲೆ ನಡೆದಿದೆ ಎಂದು ಕಥೆ ಕಟ್ಟಿದ್ದಾನೆ.

 

ತನ್ನನ್ನು ಕೊಲೆ ಮಾಡಲಾಗಿದೆ ಎಂದು ಪ್ಲ್ಯಾನ್ ಮಾಡಿ  ಕಥೆ ಕಟ್ಟಿದ ಉದ್ಯಮಿಯೊಬ್ಬ ಜೈಲು ಪಾಲಾದ ಘಟನೆ ನಡೆದಿದೆ.

ಉದ್ಯಮದಲ್ಲಿ ನಷ್ಟ ಹೊಂದಿದ್ದ ವ್ಯಕ್ತಿ ರಾಮ್ ಮೆಹ್ರಾ ಎಂಬಾತ ತನ್ನದೇ ಕಾರಿನಲ್ಲಿ ಶವ ಇಟ್ಟು ಕಾರ್ ಗೆ ಬೆಂಕಿ ಇಟ್ಟು, ಶವ ಸುಟ್ಟಿರುವ ರೀತಿಯಲ್ಲಿ ಚಾಣಾಕ್ಷದಿಂದ ಕಥೆ ಹೆಣೆದಿದ್ದಾನೆ.

ತನಿಖೆ ಆರಂಭಿಸಿದ್ದ ಪೊಲೀಸರಿಗೆ ಉದ್ಯಮಿ ರಾಮ್ 2 ಕೋಟಿ ರೂ.ಗಳ ವಿಮೆ ಮಾಡಿಸಿರುವುದು ತಿಳಿದು ಬಂದಿತು. ಕೊನೆಗೆ ಛತ್ತೀಸ್ ಗಢದಲ್ಲಿದ್ದ ಉದ್ಯಮಿಯನ್ನು ಪತ್ತೆ ಮಾಡಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments