Select Your Language

Notifications

webdunia
webdunia
webdunia
Monday, 14 April 2025
webdunia

ಜೆಡಿಎಸ್ ಒಡೆಯುವುದು ಕೇವಲ ಭ್ರಮೆ

ಜೆಡಿಎಸ್
ಬೆಂಗಳೂರು , ಭಾನುವಾರ, 11 ಅಕ್ಟೋಬರ್ 2020 (19:51 IST)
ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಒಡೆಯುವುದು ಕೇವಲ ಭ್ರಮೆ.

ಹೀಗಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಯಾವುದೇ ಪಕ್ಷದಿಂದ ಜಾತ್ಯತೀತ ಜನತಾ ದಳವನ್ನು ಯಾರು ತುಳಿಯಲು ಆಗೋದಿಲ್ಲ ಎಂದಿದ್ದಾರೆ. 

ರಾಜ್ಯದ ಬೈ ಎಲೆಕ್ಷನ್ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ಜಾತಿಯಿಂದ ಮಾತ್ರ ಗೆಲ್ಲೋದಕ್ಕೆ ಯಾರಿಗೂ ಆಗೋದಿಲ್ಲ ಎಂದರು.

ಬಿಜೆಪಿ- ಕಾಂಗ್ರೆಸ್ ವಿರುದ್ಧ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್: ಮಾಜಿ ಸಿಎಂಗಳ ಜಟಾಪಟಿ ಜೋರು