Webdunia - Bharat's app for daily news and videos

Install App

ತಂದೆ-ಮಲತಾಯಿ ಜಗಳ: ಬಾಲಕ ನೀರುಪಾಲು

Webdunia
ಬುಧವಾರ, 30 ಡಿಸೆಂಬರ್ 2020 (10:03 IST)
ನವದೆಹಲಿ: ಮಲ ಮಡದಿ ಜೊತೆ ಜಗಳವಾದ ಬಳಿಕ ಪಾಪಿ ತಂದೆ 8 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಾಲಕ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಓಸ್ಮಾನ್ ಬಾದ್ ನಲ್ಲಿ ನಡೆದಿದೆ.


ಮಲ ಮಗ ತಮ್ಮ ಜೊತೆಗಿರುವುದು ಮಹಿಳೆಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಸದಾ ಪತಿಯ ಜೊತೆ ಜಗಳವಾಗುತ್ತಿತ್ತು. ಇದುವೇ ತಾರಕಕ್ಕೇರಿ ತಂದೆ ಹಾಗೂ ಮಗ ಬಾವಿಗೆ ಹಾರಿದ್ದರು. ಈ ವೇಳೆ ಮಗ ಸಾವಿಗೀಡಾಗಿದ್ದು, ತಂದೆ ಬದುಕುಳಿದಿದ್ದಾನೆ. ಇದೀಗ ತಂದೆ-ಮಲತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments